ಕಾರ್ಕಳಹೆಬ್ರಿ

ಪ್ರಾಮಾಣಿಕತೆ ಮೆರೆದ ಶಿರ್ಲಾಲು ಗ್ರಾಮ ಪಂಚಾಯತ್‌ನ ಎಸ್‌ಎಲ್‌ಆರ್‌ಎಮ್ ಸಿಬ್ಬಂದಿಗಳು

ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಕಲಾಯಿ ಮನೆ ಸುಬ್ಬಯ್ಯ ಶೆಟ್ಟಿ ಎಂಬವರು ನಿಧನರಾಗಿದ್ದು, ಇವರ ಸುಮಾರು ೧.೫ಲಕ್ಷ ರೂ. ಮೌಲ್ಯದ ಚಿನ್ನದ ಉಂಗುರಗಳು ಕಳೆದು ಹೋಗಿದ್ದವು. ಶಿರ್ಲಾಲು ಗ್ರಾಮ ಪಂಚಾಯತ್‌ನ ಕಸ ವಿಲೇವಾರಿ ಸಿಬ್ಬಂದಿಗಳಾದ ಜೀವಂಧರ್ ಮತ್ತು ಭೂಮಿಕಾ ಇವರಿಗೆ ಕಸ ವಿಲೇವಾರಿ ಸಂದರ್ಭದಲ್ಲಿ ಈ ಉಂಗುರಗಳು ಸಿಕ್ಕಿರುತ್ತದೆ. ಇವರು ಗ್ರಾಮ ಪಂಚಾಯತ್ ಮುಖಾಂತರ ಉಂಗುರಗಳನ್ನು ಮನೆಯವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Related posts

ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Madhyama Bimba

ಪತ್ರಿಕಾ ಕಚೇರಿಗಳಲ್ಲಿ ಇಂಟರ್ನ್‌ಷಿಪ್ ಯೋಜನೆ: ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Madhyama Bimba

ಶಿವಪುರದ ಪುಪ್ಪರಾಜ್ ಎಂ. ನಾಯಕ್ ಅವರಿಗೆ ಪಿಎಚ್ ಡಿ ಪದವಿ.

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More