ಕಾರ್ಕಳ

ಕೀರ್ತಿಶೇಷ ಕೆ. ರತ್ನರಾಜ ಮುದ್ಯ ಇವರಿಗೆ ನುಡಿನಮನ

ಇತ್ತೀಚೆಗೆ ನಿಧನರಾದ ಕುಕ್ಕುಂದೂರು ಗುಡ್ಡೆಗುತ್ತು ಮನೆತನದ ಹಿರಿಯರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಅನುವಂಶಿಕ ಮೊಕ್ತೇಸರರಾದ ಕೆ. ರತ್ನರಾಜ ಮುದ್ಯರವರಿಗೆ ಕುಕ್ಕುಂದೂರು ಸಮಸ್ತ ಗ್ರಾಮಸ್ಥರಿಂದ ನುಡಿನಮನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯು ನ. 09ರಂದು ಪೂರ್ವಾಹ್ನ 11.00 ಗಂಟೆಗೆ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.


ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೃತರ ಆತ್ಮಕ್ಕೆ ಚಿರಶಾಂತಿ ಕೋರುವಂತೆ ಕುಕ್ಕುಂದೂರು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಪಡುಕುಡೂರಿನಿಂದ ಮುದ್ರಾಡಿ ಭಕ್ರೆಮಠ ಭದ್ರಕಾಳಿ ದೇವಸ್ಥಾನಕ್ಕೆ ಪಾದಯಾತ್ರೆ

Madhyama Bimba

ಹೆಬ್ರಿ: ಗಾಂಜಾ ಮಾರಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆ- ಬಂಧನ

Madhyama Bimba

ನ. 21: ಶಿರ್ಲಾಲು ಸೂರ್ಯಂತೊಕ್ಲು ಶಾಲೆಯಲ್ಲಿ ಕಲಾ ಸಂಭ್ರಮ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More