Blog

ಮಹಾರಾಷ್ಟ್ರ  ಹಾಗೂ ಶಿಗ್ಗಾವಿ ಚುನಾವಣೆ ಉಸ್ತುವಾರಿಯಾಗಿ ಮುನಿಯಾಲು ಉದಯ ಶೆಟ್ಟಿ

ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆ ವಂಡ್ರೆ -ವೆಸ್ಟ್ ವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಹಾಗೂ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಆಯ್ಕೆ ಗೊಂಡಿರುತ್ತಾರೆ.

ಇವರನ್ನು ಎ ಐ ಸಿ ಸಿ ರಾಷ್ಟೀಯ ವಾರ್ ರೂಂ ಚೇರ್ ಮೆನ್ ಹಾಗೂ ಲೋಕಸಭಾ ಸದಸ್ಯ ಸಸಿಕಾಂತ್ ಸೆಂತಿಲ್ ಹಾಗೂ ಉಪ ಮುಖ್ಯ ಮಂತ್ರಿ ಹಾಗೂ ಕೆ ಪಿ ಸಿ ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ

Related posts

ಪದ್ಮನಾಭ ಭಟ್ ಮುನಿಯಾಲು ನಿಧನ

Madhyama Bimba

ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶ

Madhyama Bimba

ಸರಕಾರಿ ಬಸ್ ಸಂಚಾರ ಜನರಿಗೆ ಸಂತಸ ತಂದಿದೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More