ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ
ಸನಾತನಿಗಳ ಕನಸಿನ ಕೂಸು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತ ಸಹಕಾರ್ಯದರ್ಶಿ ಶ್ರೀಯುತ ಗೋಪಾಲ್ ಜಿಯವರು ಶ್ರೀ ಕ್ಷೇತ್ರ ನೆಲ್ಲಿಗೆ ಭೇಟಿ ನೀಡಿ ಶ್ರೀದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭ ಆಡಳಿತ ಮೊಕ್ತೇಸರರಾದಂತಹ ಶ್ರೀಯುತ ಸುನಿಲ್ ಕೆ ಆರ್ , ಟ್ರಸ್ಟಿಗಳಾದ ಶ್ರೀಯುತ ಮಹಾಬಲ ಸುವರ್ಣ , ಶ್ರೀ ನಿತ್ಯಾನಂದ , ಶ್ರೀ ಜಗನ್ನಾಥ , ಶ್ರೀ ರಂಜಿತ್ ,
ಶ್ರೀ ಸುಧೀರ್ ನಿಟ್ಟೆ,ಅರ್ಚಕರು , ಮತ್ತಿತರರು ಉಪಸ್ಥಿತರಿದ್ದರು

