Blog

ಗೋಪಾಲ್ ಜಿ ನೆಲ್ಲಿಗೆ ಭೇಟಿ

ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ

ಸನಾತನಿಗಳ ಕನಸಿನ ಕೂಸು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತ ಸಹಕಾರ್ಯದರ್ಶಿ ಶ್ರೀಯುತ ಗೋಪಾಲ್ ಜಿಯವರು ಶ್ರೀ ಕ್ಷೇತ್ರ ನೆಲ್ಲಿಗೆ ಭೇಟಿ ನೀಡಿ ಶ್ರೀದೇವಿಯ ಆಶೀರ್ವಾದ ಪಡೆದರು.


ಈ ಸಂದರ್ಭ ಆಡಳಿತ ಮೊಕ್ತೇಸರರಾದಂತಹ ಶ್ರೀಯುತ ಸುನಿಲ್ ಕೆ ಆರ್ , ಟ್ರಸ್ಟಿಗಳಾದ ಶ್ರೀಯುತ ಮಹಾಬಲ ಸುವರ್ಣ , ಶ್ರೀ ನಿತ್ಯಾನಂದ , ಶ್ರೀ ಜಗನ್ನಾಥ , ಶ್ರೀ ರಂಜಿತ್ ,
ಶ್ರೀ ಸುಧೀರ್ ನಿಟ್ಟೆ,ಅರ್ಚಕರು , ಮತ್ತಿತರರು ಉಪಸ್ಥಿತರಿದ್ದರು

Related posts

ಬಸ್ ಬೈಕ್ ಡಿಕ್ಕಿ

Madhyama Bimba

ರೈತರಿಗೆ ನ್ಯಾಯ ಸಿಗೋವರೆಗೂ ಹೋರಾಟ

Madhyama Bimba

ಕಾರ್ಕಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More