ಕಾರ್ಕಳ

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ನೀರೆ- ಇಂದು (ಏ.12) ಬೈದರ್ಕಳ ನೇಮೋತ್ಸವ, ಜೋಗಿಪುರುಷ ಕೋಲ

ಕಾರ್ಕಳ ತಾಲೂಕಿನ ನೀರೆ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇಂದು (ಏ. 12) ಸುಗ್ಗಿ ಹುಣ್ಣಿಮೆಯಂದು ಬೈದರ್ಕಳ ನೇಮೋತ್ಸವ, ಗ್ರಾಮದ ಸಾಧಕರಿಗೆ ಸನ್ಮಾನ ಮತ್ತು ಜೋಗಿಪುರುಷ ಕೋಲ ನಡೆಯಲಿದೆ.


ಏ.13ರಂದು ಸಂಜೆ ಗಂಟೆ 2.00ರಿಂದ : ಮಾಯಂದಾಳ ನೇಮ, ಅಣ್ಣಪ್ಪ ಪಂಜುರ್ಲಿ ಧೂಮಾವತಿ, ಹುಲಿ ಚಾಮುಂಡಿ ಕೋಲ ನಂತರ ಧ್ವಜ ಇಳಿಸಿ ರಾತ್ರಿ ಗಂಟೆ 7.00ಕ್ಕೆ ಭಂಡಾರ ನೀರೆ ಪೆರಿಮಾರುಗುತ್ತು ಮನೆಗೆ ಹಿಂತಿರುಗುವುದು. ಸಂಜೆ 6.00ರಿಂದ  7.00ರವರೆಗೆ ಪಟ್ಲ ಸತೀಶ್ ಕುಮಾರ್ ಶೆಟ್ಟಿಯವರ ತಂಡದಿಂದ ಯಕ್ಷ-ಗಾನ-ವೈಭವ ರಾತ್ರಿ 8.00ರಿಂದ 1.00ರವರೆಗೆ : ಸಾಲಿಗ್ರಾಮ ಯಕ್ಷಗಾನ ಮಂಡಳಿ ಇವರಿಂದ ಕಾಲಮಿತಿ ಯಕ್ಷಗಾನ ಭೀಷ್ಮವಿಜಯ ಮತ್ತು ಕವಿರತ್ನ ಕಾಳಿದಾಸ ಪ್ರದರ್ಶನಗೊಳ್ಳಲಿದೆ.

Related posts

ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

Madhyama Bimba

ರೈತರ ಮಕ್ಕಳಿಗೆ ತೋಟಗಾರಿಕಾ ತರಬೇತಿ : ಅರ್ಜಿ ಆಹ್ವಾನ

Madhyama Bimba

ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More