ನಿಟ್ಟೆ ವಿದ್ಯಾ ಸಂಸ್ಥೆಯ ಗೋಡೆಗಳ ಮೇಲೆ ದೇಶ ದ್ರೋಹಿ ಬರಹ ಬರೆದಿರುವುದನ್ನು ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸಿದೆ.
ಮೇ 7ರಂದು ಕೆಲವು ವಿದ್ಯಾರ್ಥಿನಿಯರು ಈ ಬರಹವನ್ನು ಬರೆದಿದ್ದು ಅವರ ದೇಶ ದ್ರೋಹಿ ಕೃತ್ಯ ನಿಜಕ್ಕೂ ಅಕ್ಷಮ್ಯ ಎಂದು ಎ ಬಿ ವಿ ಪಿ ಹೇಳಿದೆ.
ದೇಶದೆಲ್ಲೆಡೆ ಭಾರತೀಯ ಸೇನೆಯ ಬಗ್ಗೆ ಎಲ್ಲರಿಗೂ ಗೌರವವಿದೆ. ಯುದ್ಧ ಸಂದರ್ಭದಲ್ಲಿ ಸೈನಿಕರಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಆಗಬೇಕಿದೆ. ಇಂತಹ ಸಂದರ್ಭದಲ್ಲಿ ಇಂತಹ ಮನಸ್ಥಿತಿಯ ವ್ಯಕ್ತಿಗಳನ್ನು ಕಾಲೇಜಿನಿಂದಲೇ ಅಮಾನತು ಮಾಡಬೇಕು ಎಂದು ಅಗ್ರಹಿಸಲಾಗಿದೆ
previous post
next post