ಕಾರ್ಕಳ

ನಾಳೆ ಕಾರ್ಕಳದ ವಿವಿದೆಡೆ ವಿದ್ಯುತ್ ವ್ಯತ್ಯಯ

 

ದಿನಾಂಕ 25 ಮಂಗಳವಾರದಂದು ಬೆಳಿಗ್ಗೆ ಗಂಟೆ 9 ರಿಂದ ಸಂಜೆ 5 ರವರೆಗೆ ತುರ್ತು ವಿದ್ಯುತ್ ದುರಸ್ತಿ ಕಾರ್ಯ ಇರುವುದರಿಂದ, ಬೈಲೂರು, ನೀರೆ, ಎರ್ಲಪಾಡಿ , ಪಳ್ಳಿ ,ಕಣಜಾರ್ , ರಂಗನಪಲ್ಕೆ, ಅಯ್ಯಪ್ಪನಗರ, ಗೋವಿಂದೂರು, ನಿಂಜೂರು, ಬಜೆಗೋಳಿ, ಕಡಾರಿ, ಮುಳ್ಳೂರು , ಮಾಳ ಗುರ್ಗಲ್ ಗುಡ್ಡೆ,ಚೌಕಿ,  ಹುಕ್ರಟ್ಟೆ,   ನೆಲ್ಲಿಕಾರ್,  ಹೊಸ್ಮಾರ್,  ಈದು, ನಲ್ಲೂರು, ಕುಂಟಲ್ಪಾಡಿ , ಕೋರ್ಟ್ ರೋಡ್ ಜೋಗುಳಬೆಟ್ಟು ಆನೆಕೆರೆ ಕಾಳಿಕಾಂಬ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

Related posts

ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸಿದ ಕಾಂಗ್ರೆಸ್ಸಿಗರು ಕೋಲ, ಜಾತ್ರೆ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿದರೂ ಅಚ್ಚರಿಯಿಲ್ಲ: ಗೋಮಾತೆಯ ಕಣ್ಣಿರಿನ ಶಾಪದಿಂದಲೇ ರಾಜ್ಯ ಕಾಂಗ್ರೆsಸ್ ಸರ್ಕಾರ ಪತನವಾಗಲಿದೆ: ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್

Madhyama Bimba

ಮುನಿಯಾಲು : ಸುದರ್ಶನ ಕ್ರಿಯೆ, ಯೋಗ, ಪ್ರಾಣಾಯಾಮ ಶಿಬಿರ ಸಂಪನ್ನ

Madhyama Bimba

ಕಾರ್ಕಳ ಶ್ರೀ ಶಾರದಾ ಪೂಜಾ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More