Blog

ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ನಾಟಕದ ಶೀರ್ಷಿಕೆ ಬಿಡುಗಡೆ

ಬೈಲೂರು: ನಾಟಕ ರಂಗದಲ್ಲಿ ಮುಂಚೂಣಿ ತಂಡವಾಗಿ ಪ್ರಚಲಿತದಲ್ಲಿರುವ ಚೈತನ್ಯ ಕಲಾವಿದರು ಬೈಲೂರು ಅವರ ಈ ವರ್ಷದ ತುಳು ಹಾಸ್ಯಮಯ ನಾಟಕದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಹಿಂದೆ ವಿಭಿನ್ನ ನಾಟಕಗಳನ್ನು ಜನರಿಗೆ ನೀಡುತ್ತಾ ಪ್ರಶಂಸೆಯ ತಂಡವಾಗಿ ಹೊರಹೊಮ್ಮಿದ ಚೈತನ್ಯ ಕಲಾವಿದರು ತಂಡದ ಈ ವರ್ಷದ ನಾಟಕ ಊರು ಬೋಡು ಪುದರ ಬೊಡ್ಚಿ ಶೀರ್ಷಿಕೆಯನ್ನು ತಂಡದ ಸಾರಥಿ ನಾಟಕದ ಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಲಿರುವ ಪ್ರಸನ್ನ ಶೆಟ್ಟಿ ಬೈಲೂರು ಬಿಡುಗಡೆಗೊಳಿಸಿದರು.

ಇದು ಪ್ರಸನ್ನ ಶೆಟ್ಟಿ ಯವರ 12ನೇ ನಾಟಕವಾಗಿದ್ದು, ನಾಟಕದಲ್ಲಿರುವ ಸಂದೇಶವನ್ನು ವೀಕ್ಷಿಸಲು ಕಲಾಭಿಮಾನಿಗಳು ಕಾತರದಲ್ಲಿದ್ದಾರೆ

Related posts

ಶನಿವಾರ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿಬಳಗದಿಂದ ಶಿವದೂತ ಗುಳಿಗೆ

Madhyama Bimba

ಹಿರ್ಗಾನ ಸಮೀಪ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ -ಗಾಯ

Madhyama Bimba

ನಿಂಜೂರು ಸದಾಶಿವ ಆಚಾರ್ಯ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More