ಕಾರ್ಕಳಹೆಬ್ರಿಯರ್ಲಪಾಡಿ: ಹೃದಯಾಘಾತದಿಂದ ಯುವಕ ಮೃತ್ಯು by Madhyama BimbaAugust 22, 2026045 Share3 Post Views: 2,635 ಯರ್ಲಪಾಡಿ ಕಾಂತರಗೋಳಿ ನಿವಾಸಿ ಗಿರೀಶ್ ಆಚಾರ್ಯ(44 ವರ್ಷ) ಇಂದು (ಆ.22 ರಂದು) ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.