ಕಾರ್ಕಳಹೆಬ್ರಿ

ಹೆಬ್ರಿಯಲ್ಲಿ ಮದರಂಗಿ ಕಾರ್ಯಕ್ರಮದ ಮೇಲೆ ಕೇಸು ದಾಖಲು

ಹೆಬ್ರಿಯ ಬೇಳಂಜೆಯಲ್ಲಿ ಮದರಂಗಿ ಕಾರ್ಯಕ್ರಮ ಮಾಡುತ್ತಿದ್ದ ಮನೆಯವರ ಮೇಲೆ ಕೇಸು ದಾಖಲಾಗಿದೆ.


ಮಾ. 15ರಂದು ರಾತ್ರಿ ಬೆಳಂಜೆ ಗ್ರಾಮದ ಈಶ್ವರ ನಗರ ಕೃಷ್ಣ ಮೂರ್ತಿಯವರ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಯಾವುದೇ ಪರವಾನಗಿ ಇಲ್ಲದೆ ಬೆಳಂಜೆ ಗ್ರಾಮದ ಈಶ್ವರ ರವರ ಸಾಯಿ ಸೌಂಡ್ಸ್ ರವರು ತಡ ರಾತ್ರಿ ವರಗೆ ಕರ್ಕಶವಾದ ಡಿಜೆ ಹಾಕಿ ಸಾರ್ವಜನಿಕರಿಗೆ ನೆಮ್ಮದಿಗೆ ಭಂಗ ಉಂಟು ಮಾಡಿರುತ್ತಾರೆ.


ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕ್ರೈಸ್ಟ್‌ಕಿಂಗ್ ಹಿರಿಯ ವಿದ್ಯಾರ್ಥಿಗಳಾದ ಟ್ವಿನ್ಸನ್ ವೀವನ್ ಮಿನೇಜಸ್ ಹಾಗೂ ಲವ್ಯ ಶೆರ್ಲಿನ್ ಮೆಂಡೋನ್ಸಾ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

Madhyama Bimba

ಪಡುಕುಡೂರಿನಲ್ಲಿ ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಸ್ಥಾಪನೆ- ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಆಯ್ಕೆ

Madhyama Bimba

ಬೈಲೂರು ಮೈನ್ ಶಾಲೆಯ ಶಿಕ್ಷಕಿ ಜ್ಯೂಲಿಯಾನ ಹೆಲೆನ್ ರೆಬೆಲ್ಲೋ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More