ಕಾರ್ಕಳಹೆಬ್ರಿ

ಹೆಬ್ರಿ ಸೀತಾನದಿಗೆ ಕೋಳಿ ತ್ಯಾಜ್ಯ- ನೀರು ಮಲಿನ- ಸ್ಥಳೀಯರಿಂದ ತೀವ್ರ ಆಕ್ರೋಶ

ಹೆಬ್ರಿ ಹಾಗೂ ಸುತ್ತಮುತ್ತಲಿನ ಜನರಿಗೆ ಜೀವನದಿಯಾಗಿ ಆಶ್ರಯವಾಗಿರುವ ಸೀತಾನದಿಗೆ ಕುಚ್ಚೂರು ಮಠದಬೆಟ್ಟು ಬಳಿ ಕಿಡಿಗೇಡಿಗಳು ಕೋಳಿ ತ್ಯಾಜ್ಯ ಎಸೆದಿರುವುದು ನೀರು ಸಂಪೂರ್ಣವಾಗಿ ಮಲಿನಗೊಂಡಿದೆ.


ಬೇಸಿಗೆಯ ಈ ಸಂದರ್ಭದಲ್ಲಿ ಹನಿ ಹನಿ ನೀರಿಗೂ ಕಷ್ಟ ಪಡುತ್ತಿರುವ ಪರಿಸ್ಥಿತಿಯಲ್ಲಿ ಸಾವಿರಾರು ಕುಟುಂಬಗಳು ಸೀತಾನದಿಯ ನೀರನ್ನು ಅವಲಂಬಿತರಾಗಿದ್ದು, ಇದೀಗ ಸಂಪೂರ್ಣ ಮಲಿನಗೊಂಡಿದೆ.

ಕಿಡಿಗೇಡಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗಬಾರದೆಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Related posts

ಕಾರ್ಕಳದಲ್ಲಿ ಜೋನ್ಸ್ ಹೈಟೆಕ್ ಅಗ್ರಿ ಸೊಲ್ಯೂಷನ್ ಶುಭಾರಂಭ

Madhyama Bimba

ಪಡುಕುಡೂರು : ಮುನಿಯಾಲು ಲಯನ್ಸ್‌ ಕ್ಲಬ್‌ ಗೆ ಲಯನ್ಸ್‌ ಜಿಲ್ಲಾ ಪ್ರಥಮ ಉಪ ಜಿಲ್ಲಾ ಉಪ ಗವರ್ನರ್‌ ಭೇಟಿ

Madhyama Bimba

ಇನ್ನಾ ವಿದ್ಯುತ್ ಟವರ್ ನಿರ್ಮಾಣದ ವಿರುದ್ಧ ಹೋರಾಡುವುದನ್ನು ಬಿಟ್ಟು ರಾಜಕೀಯ ಬೇಳೆಬೇಯಿಸುತ್ತಿರುವ ಉದಯ್ ಶೆಟ್ಟಿಮುನಿಯಾಲು ವಿರುದ್ಧ ನವೀನ್ ನಾಯಕ್ ಆಕ್ರೋಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More