Blog

ಗಾಳಿ ಮಳೆಗೆ ಪಣಪಿಲದಲ್ಲಿ ಹಾನಿ

ಮೂಡಬಿದ್ರೆ ಪಣಪಿಲದಲ್ಲಿ ಸುರಿದ ಗಾಳಿ ಮಳೆಗೆ ಮನೆಯೊಂದಕ್ಕೆ ಹಾನಿ ಆಗಿದೆ.

ಪಣಪಿಲದ ಡೆಂಗನ ಬೆಟ್ಟುವಿನ ಸುರೇಶ್ ಜೈನ್ ರ ಮನೆಯ ಹಂಚು ಹಾರಿ ಹೋಗಿದೆ.

ಗಾಳಿ ಮಳೆಗೆ ಇನ್ನಷ್ಟು  ಕಡೆಗಳಲ್ಲಿ ಹಾನಿಯಾಗಿರುವುದಾಗಿ ವರದಿಯಾಗಿದೆ.

Related posts

ಕುಲಾಲ ಸಂಘಕ್ಕೆ ನೂತನ ಸದಸ್ಯರು

Madhyama Bimba

ನಿಮ್ಮ ವ್ಯವಹಾರ, ವ್ಯಾಪಾರ ಕೆಲಸಕ್ಕೆ ಜನ ಬೇಕೇ

Madhyama Bimba

ರೈತರಿಗೆ ತೊಂದರೆ ಆಗದಂತೆ ಯೋಜನೆ ಅನುಷ್ಠಾನ ಮಾಡಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More