ಮೂಡುಬಿದಿರೆ

ನಾಳೆ ವಾಲ್ಪಾಡಿಯಲ್ಲಿ ಹಾಸ್ಯ ಕಲಾವಿದ ಹಲ್ಲಾಡಿ ಜಯರಾಮ್ ಶೆಟ್ಟರಿಗೆ ಸನ್ಮಾನ

ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಶ್ರೀ ಬ್ರಹ್ಮ ಮತ್ತು ಶ್ರೀ ನಾಗಬ್ರಹ್ಮ ದೇವಸ್ಥಾನದ ವಠಾರದಲ್ಲಿ ಏಪ್ರಿಲ್ 7 ರಂದು ಮಂಗಳವಾರ ನಡೆಯಲಿರುವ ಯಕ್ಷ ಸಮಾರಂಭದಲ್ಲಿ ಪ್ರಖ್ಯಾತ ಹಾಸ್ಯ ಕಲಾವಿದ ಹಲ್ಲಾಡಿ ಜಯರಾಮ್ ಶೆಟ್ಟಿಯವರಿಗೆ ಸನ್ಮಾನ ನಡೆಯಲಿದೆ.

ರಾತ್ರಿ 8-00 ಗಂಟೆಗೆ ಸನ್ಮಾನ ಕಾರ್ಯಕ್ರಮ ಮತ್ತು ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಂಗಡಿ ಮೇಳದವರಿಂದ ದಕ್ಷ ಯಜ್ಞ ಎಂಬ ಬಯಲಾಟ ಪ್ರದರ್ಶನಗೊಳ್ಳಲಿದೆ.

Related posts

ಮೂಡುಬಿದಿರೆಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಾದಾರ್ಪಣೆ-  35ನೇ ಶಾಖೆ ಏ.19ರಂದು ಉದ್ಘಾಟನೆ: ಬೋಳಾರ್

Madhyama Bimba

ಮೂಡುಬಿದಿರೆಯ ಅಭಿವೃದ್ಧಿಗಾಗಿ ಕ್ರಿಯೇಟರ್ಸ್ ಮೀಟ್

Madhyama Bimba

ನಿವೃತ್ತ ಅಂಗನವಾಡಿ ಕಾಯ೯ಕತೆ೯ಗೆ ಗೌರವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More