ಕಾರ್ಕಳ: ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ ಇಲ್ಲಿ ಏ. 19 ರಿಂದ ಆರಂಭಗೊಂಡು ಏ 24ರವರೆಗೆ ಪರ್ಯಂತ ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಶ್ರೀ ರಂಗ ಪೂಜಾ ಮಹೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆ ಕಾಣಿಕೆಯು ಏ. 19ರಂದು ಸಮರ್ಪಣೆಯಾಯಿತು.

ಪರಪು ಜಂಕ್ಷನಿಂದ ಹೊರೆಕಾಣಿಕೆ ಮೆರವಣಿಗಗೆ ಚಾಲನೆ ನೀಡಿ ದೇವಸ್ಥಾನದವರೆಗೆ ವಿಜೃಂಭಣೆಯಿಂದ ಸಾಗಿ ಬಂತು.
ಪ್ರಕಾಶ್ ಹೆಗ್ಡೆ, ಸೂರಜ್ ಶೆಟ್ಟಿ, ಅರುಣ್ ಶೆಟ್ಟಿ, ಹರೀಶ್ ನಾಯ್ಕ್, ದಯಾನಂದ ಭಂಡಾರಿ, ಮಧುಕರ ಸುವರ್ಣ, ರಾಜೇಶ್ ರಾವ್, ಅಂಥೋನಿ ಡಿಸೋಜಾ, ಸಹ ಮೊಕ್ತೆಸರರು, ವ್ಯವಸ್ಥಾಪನ ಸಮಿತಿ ಸದಸ್ಯರು ಬಜನಾ ತಂಡಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು

