ರಂಗಭೂಮಿ ಕಲಾವಿದ ನಿರೂಪಕ
ಪರಪ್ಪಾಡಿ ಪ್ರಶಾಂತ್ ಶೆಟ್ಟಿ
ರಂಗ ಚಾಣಕ್ಯ ಬಿರುದು ಪ್ರಧಾನ ಕಾರ್ಯಕ್ರಮ
ತೆಲಿಕೆದ ತೆನಾಲಿ ಮತ್ತು ಬಂಡಿಮಠ ಫೌಂಡೇಶನ್ ಸಹಯೋಗದಲ್ಲಿ
ತೆಲಿಕೆದ ಸಂಭ್ರಮ -2026 ಕಾರ್ಯಕ್ರಮದಲ್ಲಿ ಸುನಿಲ್ ನೆಲ್ಲಿಗುಡ್ಡೆ ಮುಂದಾಳತ್ವ ದ ತೆಲಿಕೆದ ತೆನಾಲಿ ತಂಡದ ವತಿಯಿಂದ ರಂಗಭೂಮಿ ಸೇವೆಯನ್ನು ಗುರುತಿಸಿ ಕಲಾವಿದ ಪರಪ್ಪಾಡಿ ಪ್ರಶಾಂತ್ ಶೆಟ್ಟಿ ಯವರಿಗೆ ಗಣ್ಯರ ಸಮ್ಮುಖದಲ್ಲಿ “ರಂಗ ಚಾಣಕ್ಯ” ಬಿರುದು ನೀಡಿ ಗೌರವಿಸಲಾಯಿತು
