Blog

ಲೀಲಾವತಿ ಪೊಸಲಾಯಿಯವರಿಗೆ ರಂಗ ಚತುರೆ ಬಿರುದು ಪ್ರಧಾನ

ಮೇ 31 ರಂದು ನಡೆದ ತೆಲಿಕೆದ ತೆನಾಲಿ ಕಾರ್ಕಳ ತಂಡದ ತೆಲಿಕೆದ ಸಂಭ್ರಮ 2026 ಕಾರ್ಯಕ್ರಮ ದ ಸಮಾರೋಪ ಸಮಾರಂಭದಲ್ಲಿ  ಸಿಂಧೂರ ಕಲಾವಿದರು ಕಾರ್ಕಳ ತಂಡದ ಸಾರಥಿ ರಂಗಕಲಾವಿದೆ ಶ್ರೀ ಮತಿ ಲೀಲಾವತಿ ಪೊಸಲಾಯಿ ಇವರಿಗೆ ರಂಗಭೂಮಿಯ ಸೇವೆಗೆ *ರಂಗಚತುರೆ*ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು

Related posts

ಮತದಾರ ಪಟ್ಟಿ ಪರಿಷ್ಕರಣೆ ವೋಟ್ ಚೋರಿದಾರರಿಗೆ ಆತಂಕ: ಸುನಿಲ್ ಕುಮಾರ್

Madhyama Bimba

ಮೇಘ ಸ್ಪೋಟ

Madhyama Bimba

ಬೈಲೂರು ಪದವಿ ಪೂರ್ವ ಕಾಲೇಜಿನಲ್ಲಿ ಬಿಜೆಪಿ ಮಹಿಳಾ ಮೋರ್ಚದ ವತಿಯಿಂದ ಕಾನೂನು ಬಾಹಿರ ಕಾರ್ಯಕ್ರಮ -ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಯವರಿಗೆ ದೂರು ಸಲ್ಲಿಸಿದ ಕಾಂಗ್ರೆಸ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More