Blog

ಕಾರ್ಕಳ ಪೆರ್ವಾಜೆ ಗಣೇಶೋತ್ಸವ ಸಮಿತಿ

ಸಾರ್ವಜನಿಕ ಗಣೇಶೋತ್ಸವ ಸಮಿತಿ , ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾರ್ಕಳ ಇದರ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಶ್ರೀ ಅನಂತಕೃಷ್ಣ ಶೆಟ್ಟಿ ಇವರ ಸಭಾಧ್ಯಕ್ಷತೆಯಲ್ಲಿ ದಿನಾಂಕ 24.05.2026ನೇ ಆದಿತ್ಯವಾರ ಬ ಪದಾಧಿಕಾರಿಗಳ ಆಯ್ಕೆಯು ನಡೆಯಿತು* 

ಗೌರವಾಧ್ಯಕ್ಷರು
ರಾಘವೇಂದ್ರ ಪೆರ್ವಾಜೆ

ಅಧ್ಯಕ್ಷರಾಗಿ
ರಘುನಾಥ್ ಪೂಜಾರಿ

ಉಪಾಧ್ಯಕ್ಷ
  ಸುರೇಶ್ ಸುವರ್ಣ

ಕಾರ್ಯದರ್ಶಿ
ಪ್ರಸನ್ನ ರಾವ್

ಜೊತೆ ಕಾರ್ಯದರ್ಶಿ
ಚಂದ್ರಹಾಸ ಅಮೀನ್

ಕೋಶಾಧಿಕಾರಿ
ಸುನಿಲ್ ದೇವಾಡಿಗ

ಸಾಂಸ್ಕೃತಿಕ ಕಾರ್ಯದರ್ಶಿ
ಅರುಂಧತಿ ಆಚಾರ್ಯ
ವೀಣಾ ರಾಜೇಶ್


ಪ್ರಚಾರ ಸಮಿತಿ
ದಿನೇಶ್ ಕೊರಳ ಕೋಡಿ
ಜೀವನ್ .ಕೆ. ರಾವ್
ಪ್ರಸಾದ್ ದೇವಾಡಿಗ

ಮೆರವಣಿಗೆ ಸಮಿತಿ
ಯತೀಕ್
ನಿಲೇಶ್ ಕೋಟ್ಯಾನ್
ಸುಕೇಶ್ ಸುವರ್ಣ
ರಮೇಶ್ ಬಿ

ಪ್ರಸಾದ ವಿತರಣ ಸಮಿತಿ
ನಿತ್ಯಾನಂದ ಭಂಡಾರಿ
ಪ್ರಸನ್ನ ಶೆಟ್ಟಿಗಾರ್
ಶಿವಾನಂದ
ಗೌರವ ಸಲಹೆಗಾರರು
ಕೆ.ಪ್ರಭಾಕರ್ ಬಂಗೇರ 
ಅನಂತಕೃಷ್ಣ ಶೆಟ್ಟಿ
ರೋಹಿತಾಕ್ಷ ಶೆಟ್ಟಿ
ಅಶೋಕ್ ಸುವರ್ಣ

ಕಾರ್ಯ ಕಾರಿ ಸಮಿತಿ
ವಿಶಾಲ್ ದೇವಾಡಿಗ
ಸುಧೀರ್
ದಿಲೀಪ್

Related posts

ವಿದ್ವಾನ್। ವೇ|| ಮೂ|| ಉಮೇಶ್ ಭಟ್ ಅವರಿಗೆ ಸನ್ಮಾನ

Madhyama Bimba

ಕಾರ್ಕಳದಲ್ಲಿ ಮಾಧ್ಯಮ ಪತ್ರಕರ್ತರ ಸಂಘ ಉದ್ಘಾಟನೆ

Madhyama Bimba

ನಾನಿಲ್ತಾರು ಸುಂದರ ಮೂಲ್ಯ ಸಂಸ್ಮರಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More