Blogಪಳ್ಳಿ ನಾರಾಯಣ ಭಟ್ ನಿಧನ by Madhyama BimbaJune 16, 2026June 16, 20260836 Share0 Post Views: 672 ಪಳ್ಳಿ ಮಾರುತಿ ನಗರ ನಿವಾಸಿ ನಾರಾಯಣ ಎಸ್. ಭಟ್ (52 ವ) ಜೂ. 16ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.ಇವರು ಸಾಮಾಜಿಕ ಸೇವಾ ಸಂಸ್ಥೆಯಾದ ಕರಕರಿ ಫ್ರೆಂಡ್ಸ್ ಗ್ರೂಪ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.