ಕಾರ್ಕಳ : ಲಯನ್ಸ್ ಜಿಲ್ಲೆ 317ಸಿ ಇದರ ಪ್ರೆಸ್, ಮೀಡಿಯಾ & ಪಿಆರ್ಒ ಕೋ-ಆರ್ಡಿನೇಟರ್ ಆಗಿ ಜ್ಯೋತಿ ರಮೇಶ್ ಆಯ್ಕೆಯಾಗಿದ್ದಾರೆ.
ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಸ್ಥಾಪಕ ಅಧ್ಯಕ್ಷರು ಆಗಿರುವ ಜ್ಯೋತಿ ರಮೇಶ್ ಅವರು ಕಳೆದ 5ವರುಷದಿಂದ ಲಯನ್ಸ್ ಸಂಸ್ಥೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. 2026/27ನೇ ಸಾಲಿನ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಅವರ ತಂಡದಲ್ಲಿ ಕಾರ್ಯನಿರ್ವಹಿಸಲು ಜ್ಯೋತಿ ರಮೇಶ್ ಅವರನ್ನು ಜಿಲ್ಲಾ ಸಂಪುಟದಲ್ಲಿ ಪ್ರೆಸ್, ಮೀಡಿಯಾ & ಪಿಆರ್ಒ ಕೋ-ಆರ್ಡಿನೇಟರ್ ಪೋಸ್ಟ್ಗೆ ಆಯ್ಕೆ ಮಾಡಿರುತ್ತಾರೆ.
ಪದಗ್ರಹಣ ಸಮಾರಂಭವು ಆಗಸ್ಟ್ 8ರಂದು ನಡೆಯಲಿರುವುದು.
