ಕಾರ್ಕಳ

ಪ್ರಜ್ಞಾ ಯುವತಿ ಮಂಡಲ ಅಧ್ಯಕ್ಷರಾಗಿ ಸುನಿತಾ ಹೆಗ್ಡೆ

ಪ್ರಜ್ಞಾ ಯುವತಿ ಮಂಡಲ ರಿ. ಪಡುಮಾರ್ನಾಡು ಇದರ ನೂತನ ಅಧ್ಯಕ್ಷರಾಗಿ ಸುನಿತಾ ಹೆಗ್ಡೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶಶಿಕಲಾ ಗಿರೀಶ್, ಕಾರ್ಯದರ್ಶಿ ಸವಿತಾ ಹೆಗ್ಡೆ, ಜೊತೆ ಕಾರ್ಯದರ್ಶಿ ಸೃಜನಿ, ಕೋಶಾಧಿಕಾರಿ ಮೋಹಿನಿ ಡಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ನಳಿನಿ ರಮೇಶ್ ಆಯ್ಕೆಗೊಂಡಿದ್ದಾರೆ.

ಗೌರವಾಧ್ಯಕ್ಷರುಗಳಾಗಿ ಸಂಧ್ಯಾ ಹೆಗ್ಡೆ, ಪ್ರಮೀಳಾ ಜೆ, ಸಾಂಸ್ಕೃತಿಕ ಕಾರ್ಯದರ್ಶಿ ರಂಜಿತ,
ಸಂಘಟನಾ ಕಾರ್ಯದರ್ಶಿ ವಸಂತಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಶಾ ಸುರೇಂದ್ರ, ನಳಿನಿ, ವಿಶಾಲ, ಶೋಭಾ, ಸುನಿತಾ ಪಾಪಣ್ಣ, ವಿದ್ಯಾ ಹೆಗಡೆ, ಸುಗುಣ, ಶಾಹಿನ್ ಕೌಸರ್, ರಾಜೀವಿ, ರಕ್ಷಿತಾ, ಶುಭ ಹೆಗ್ಡೆ, ರೂಪರೇಖಾ, ನೀತಿ ಆರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

 

Related posts

ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ ಪದಗ್ರಹಣ ಸಮಾರಂಭ

Madhyama Bimba

ಭಾಂದವ ಕಪ್2026: ಕ್ರೈಸ್ಟ್‌ಕಿಂಗ್ ಶಾಲೆಯ ಬಾಲಕಿಯರ ವಾಲಿಬಾಲ್ ತಂಡಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

Madhyama Bimba

ಕೆರ್ವಾಶೆ ಬಂಗ್ಲೆಗುಡ್ಡೆ ಶಾಲಾ ನಾಯಕ – ಉಪನಾಯಕರ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More