ಮೂಡುಬಿದಿರೆ

ಪೊಲೀಸ್ ಪ್ರಕಟಣೆ 

ಮೂಡಬಿದರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊನ್ನೆಚಾರಿ ಶ್ರೀ ವೆಂಕಟ್ರಮಣ ದೇವಸ್ಥಾನದ ಶಾರದ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆಯು ಇಂದು ಸಂಜೆ ನಡೆಯಲಿದೆ.

ಮೆರವಣಿಗೆ ಪೊನ್ನೆಚಾರಿ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಹೊರಟು ಪುರಸಭೆ-ನಿಶ್ಮಿತಾ ಸರ್ಕಲ್ –ಹಳೆಯ ಬಸ್ಸು ಸ್ಟಾಂಡ್- ಕೃಷ್ಣಕಟ್ಟೆ- ಹಳೆ ಪೊಲೀಸ್ ಠಾಣೆ- ಸತ್ಯ ನಾರಾಯಣ ದೇವಸ್ಥಾನ – ಅಮರಶ್ರೀ ಟಾಕೀಸ್ – ಪೊನ್ನೆಚಾರಿ ಶ್ರೀ.ವೆಂಕಟ್ರಮಣ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಳ್ಳಲಿರುತ್ತದೆ.

ಆದುದರಿಂದ ಮಧ್ಯಾಹ್ನ 4-00 ಗಂಟೆಯ ನಂತರ ಮೂಡಬಿದರೆ ಪೇಟೆಯಲ್ಲಿ ಮೆರವಣಿಗೆ ಸಮಯ ವಾಹನ ಸಂಚಾರದಲ್ಲಿ ಕೆಲವೊಂದು ಅಡೆತಡೆಗಳಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ ಪೊಲೀಸ್ ನಿರೀಕ್ಷಕರು_ ಸಂದೇಶ್ ಪಿ.ಜಿ ವಿನಂತಿಸಿದ್ದಾರೆ.

Related posts

ಎಕ್ಸಲೆಂಟ್ ಸಿ ಬಿ ಎಸ್ ಇ.  ವಾರ್ಷಿಕೋತ್ಸವ

Madhyama Bimba

ಅ. 28 ರಂದು ಸರಕಾರಿ ನೌಕರರ ಸಂಘದ ಚುನಾವಣೆ

Madhyama Bimba

ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ರಕ್ಷಿತಾ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯಗಳ ನೆಟ್‌ಬಾಲ್ ಪಂದ್ಯಾಟಕ್ಕೆ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More