ಮೂಡುಬಿದಿರೆ

ಪೊಲೀಸ್ ಪ್ರಕಟಣೆ 

ಮೂಡಬಿದರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊನ್ನೆಚಾರಿ ಶ್ರೀ ವೆಂಕಟ್ರಮಣ ದೇವಸ್ಥಾನದ ಶಾರದ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆಯು ಇಂದು ಸಂಜೆ ನಡೆಯಲಿದೆ.

ಮೆರವಣಿಗೆ ಪೊನ್ನೆಚಾರಿ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಹೊರಟು ಪುರಸಭೆ-ನಿಶ್ಮಿತಾ ಸರ್ಕಲ್ –ಹಳೆಯ ಬಸ್ಸು ಸ್ಟಾಂಡ್- ಕೃಷ್ಣಕಟ್ಟೆ- ಹಳೆ ಪೊಲೀಸ್ ಠಾಣೆ- ಸತ್ಯ ನಾರಾಯಣ ದೇವಸ್ಥಾನ – ಅಮರಶ್ರೀ ಟಾಕೀಸ್ – ಪೊನ್ನೆಚಾರಿ ಶ್ರೀ.ವೆಂಕಟ್ರಮಣ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಳ್ಳಲಿರುತ್ತದೆ.

ಆದುದರಿಂದ ಮಧ್ಯಾಹ್ನ 4-00 ಗಂಟೆಯ ನಂತರ ಮೂಡಬಿದರೆ ಪೇಟೆಯಲ್ಲಿ ಮೆರವಣಿಗೆ ಸಮಯ ವಾಹನ ಸಂಚಾರದಲ್ಲಿ ಕೆಲವೊಂದು ಅಡೆತಡೆಗಳಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ ಪೊಲೀಸ್ ನಿರೀಕ್ಷಕರು_ ಸಂದೇಶ್ ಪಿ.ಜಿ ವಿನಂತಿಸಿದ್ದಾರೆ.

Related posts

ಮೂಡುಬಿದಿರೆ: ಅಮೃತ ಸಭಾಭವನ ಉದ್ಘಾಟನೆ

Madhyama Bimba

ಆಳ್ವಾಸ್ ಕಾನೂನು ಕಾಲೇಜಿನ ’ಕಾನೂನು ಕಾರ್ಯಕ್ರಮ’ಕ್ಕೆ ಚಾಲನೆ- ಆಳ್ವಾಸ್ ಆಧುನಿಕ ನಲಂದಾ ವಿಶ್ವವಿದ್ಯಾಲಯ: ಮೊಯಿಲಿ

Madhyama Bimba

ಮೂಡುಬಿದಿರೆ ಲಾಡಿಯಲ್ಲಿ ಡಿ.7ರಂದು ‘ಸಮಸ್ತ ಆದರ್ಶ ಮಹಾ ಸಮ್ಮೇಳನ’

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More