ಕಾರ್ಕಳ

ಅಜೆಕಾರಿನಲ್ಲಿ ಓಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿ ಉದ್ಘಾಟನೆ

ಅಜೆಕಾರು ಕೈಕಂಬ ಬಳಿ ಓಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆ ಉಡುಪಿ ವಲಯದ ಕಾರ್ಕಳ ಉತ್ತರ ದಕ್ಷಿಣ ವಲಯ ಕಚೇರಿಯನ್ನು ಕಟ್ಟಡ ಮಾಲಕರಾದ ಪ್ರೇಮಾನಂದ ನಾಯಕ್ ಉದ್ಘಾಟಿಸಿದರು.


ವಲಯ ಅಧ್ಯಕ್ಷರಾದ ಕೆ ಪ್ರಭಾಕರ್ ಶೆಟ್ಟಿ, ಚಿಕ್ಕಲ್ ಬೆಟ್ಟು ಘಟಸಮಿತಿ ಅಧ್ಯಕ್ಷರು, ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ತಾರಾನಾಥ್ ಶೆಟ್ಟಿ, ಎಣ್ಣೆಹೊಳೆ ಘಟಸಮಿತಿ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಶೆಟ್ಟಿ, ಸಂಯೋಜಕಿ ಸುಜಯಾ ಸಿ. ರಾವ್, ಸೇವಾದೀಕ್ಷಿತರಾದ ಸುಲೋಚನಾ, ರೇವತಿ ಶೆಟ್ಟಿ, ಶಶಿಕಲಾ, ರೂಪ, ಕಚೇರಿ ಸಿಬ್ಬಂದಿ ಶಾಂತ ಮತ್ತು ನೀತಾ ಉಪಸ್ಥಿತರಿದ್ದರು. ಸಂಯೋಜಕಿ ಚಂದ್ರಿಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ : ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

Madhyama Bimba

ನಮ್ಮ ಯಶಸ್ಸಿನ ಕೀಲಿ ಕೈ ಇರುವುದು ನಮ್ಮದೇ ಕೈಯಲ್ಲಿ: ಅಕ್ಷಯ ಗೋಖಲೆ

Madhyama Bimba

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಆಶ್ರಯದಲ್ಲಿ ಶೈಕ್ಷಣಿಕ ಜಿಲ್ಲೆ ಶಿರಸಿಯಲ್ಲಿ ಪ್ರೇರಣಾ ಶಿಬಿರ -2025

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More