ಕಾರ್ಕಳ

ಅಜೆಕಾರಿನಲ್ಲಿ ಓಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿ ಉದ್ಘಾಟನೆ

ಅಜೆಕಾರು ಕೈಕಂಬ ಬಳಿ ಓಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆ ಉಡುಪಿ ವಲಯದ ಕಾರ್ಕಳ ಉತ್ತರ ದಕ್ಷಿಣ ವಲಯ ಕಚೇರಿಯನ್ನು ಕಟ್ಟಡ ಮಾಲಕರಾದ ಪ್ರೇಮಾನಂದ ನಾಯಕ್ ಉದ್ಘಾಟಿಸಿದರು.


ವಲಯ ಅಧ್ಯಕ್ಷರಾದ ಕೆ ಪ್ರಭಾಕರ್ ಶೆಟ್ಟಿ, ಚಿಕ್ಕಲ್ ಬೆಟ್ಟು ಘಟಸಮಿತಿ ಅಧ್ಯಕ್ಷರು, ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ತಾರಾನಾಥ್ ಶೆಟ್ಟಿ, ಎಣ್ಣೆಹೊಳೆ ಘಟಸಮಿತಿ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಶೆಟ್ಟಿ, ಸಂಯೋಜಕಿ ಸುಜಯಾ ಸಿ. ರಾವ್, ಸೇವಾದೀಕ್ಷಿತರಾದ ಸುಲೋಚನಾ, ರೇವತಿ ಶೆಟ್ಟಿ, ಶಶಿಕಲಾ, ರೂಪ, ಕಚೇರಿ ಸಿಬ್ಬಂದಿ ಶಾಂತ ಮತ್ತು ನೀತಾ ಉಪಸ್ಥಿತರಿದ್ದರು. ಸಂಯೋಜಕಿ ಚಂದ್ರಿಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಉಡುಪಿ ಜಿಲ್ಲಾ ಪಂಚಾಯತ್‌ಗೆ ದೇಶದ ಸರ್ವೋತ್ತಮ ಜಿ.ಪಂ ಪ್ರಶಸ್ತಿ ಪ್ರದಾನ

Madhyama Bimba

ಕಾರ್ಕಳ: ಅಪೂರ್ಣ ಅರ್ಜಿಗಳನ್ನು ಸರಿಪಡಿಸಿಕೊಳ್ಳಲು ಅವಕಾಶ (ಪರಿಷ್ಕೃತ)

Madhyama Bimba

ಮುದ್ರಾಡಿ ಸೇವಾಸಂಗಮ ಶಿಶುಮಂದಿರದಲ್ಲಿ ವಾರ್ಷಿಕೋತ್ಸವ, ಸಾಮೂಹಿಕ ಹುಟ್ಟುಹಬ್ಬ, ಸಾಂಸ್ಕೃತಿಕ ವೈಭವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More