ಮೂಡುಬಿದಿರೆ

ಚಿನ್ನದ ವ್ಯವಹಾರ ನಿರತ ಸೀತಾರಾಮ್ ಇನ್ನಿಲ್ಲ

ಮೂಡುಬಿದಿರೆಯಲ್ಲಿ ಚಿನ್ನದ ಮಿಷನ್ ಕಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ ಸೀತಾರಾಮ್ ಆಚಾರ್(49 ವ.) ಕೊನೆಯುಸಿರೆಳೆದಿದ್ದಾರೆ.

ಪಡುಮಾರ್ನಾಡು ಬನ್ನಡ್ಕ ಬಳಿ ದ್ವಿ ಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಅವರು ಅಫಘಾತಕ್ಕೊಳಗಾಗಿದ್ದರು. ಅವರನ್ನು ಆಸ್ಪತ್ರೆ ಕರೆದೊಯ್ಯುತ್ತಿದ್ದಂತೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಮೃತರು ಪತ್ನಿ, ಪುತ್ರ ಪುತ್ರಿ ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಗಾಂಧಿ ಜಯಂತಿ : ಅರಣ್ಯ ಇಲಾಖಾಧಿಕಾರಿಗಳಿಂದ ಸ್ವಚ್ಛತಾ ಕಾರ್ಯ

Madhyama Bimba

ಎಕ್ಸಲೆಂಟ್ ಮೂಡುಬಿದಿರೆ: ಜೆ ಇ ಇ ಮೈನ್ 99.97143 ಸಾಧನೆ

Madhyama Bimba

ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More