Blog

ಆದಿತ್ಯವಾರ ದೂಪದ ಕಟ್ಟೆಯಲ್ಲಿ ಯಕ್ಷಗಾನ

ಶ್ರೀ ವೀರಭದ್ರಸ್ವಾಮಿ ದಶಾವತಾರ  ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡಕ ಇವರಿಂದ ತಾ-23/02/2025ನೇ ಆದಿತ್ಯವಾರ ರಾತ್ರಿ ಘ0ಟೆ  08:00ಕ್ಕೆ ಅತ್ತೂರು, ದೂಪದಕಟ್ಟೆಯಲ್ಲಿ ದೇವದಾಸ್ ಈಶ್ವರಮಂಗಲ ವಿರಚಿತ ಜಾಜಿ ಮಲ್ಲಿಗೆ ಅದ್ದೂರಿಯ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ  ಜರಗಲಿರುವುದು

ಕಲಾಭಿಮಾನಿಗಳಾದ   ತಾವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ  ‘ತನು  ಮನ ಧನ  ಗಳಿಂದ ಸಹಕರಿಸಿ ಈ ಯಕ್ಷಗಾನ ವನ್ನು ಚಂದಗಾಣಿಸಿಕೊಟ್ಟು   ಶ್ರೀ ವೀರಭದ್ರಸ್ವಾಮಿಯ ಕೃಪೆ ಗೆ ಪಾತ್ರ ರಾಗಬೇಕಾಗಿ ದೂಪದಕಟ್ಟೆ ಗ್ರಾಮಸ್ಥರು ವಿನಂತಿ ಮಾಡಿದ್ದಾರೆ

Related posts

ಅಮಲು ಪದಾರ್ಥ ಸೇವನೆ – ಬಂಧನ

Madhyama Bimba

ಮುದ್ರಾಡಿಯಲ್ಲಿ ಅರೋಗ್ಯ ಸುರಕ್ಷಾ ಕಾರ್ಡ್ ನೊಂದಾವಣೆಗೆ ಚಾಲನೆ

Madhyama Bimba

ನಾಪತ್ತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More