ಕಾರ್ಕಳ

ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ

ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ನೆಲ್ಲಿಕಾರು ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಚುನಾವಣೆ ಜ. 14ರಂದು ನಡೆಯಿತು.


ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರುಗಳಾಗಿ ಪದ್ಮನಾಭ ವಿ ಕೊಟ್ಯಾನ್, ಉದಯ ಪೂಜಾರಿ, ಧನಂಜಯ ಆಳ್ವ, ಫ್ರೆಡ್ರಿಕ್ ಪಿಂಟೊ, ಸದಾನಂದ ಪೂಜಾರಿ, ಶ್ರೀಮತಿ ಪ್ರೀತಿ, ಶ್ರೀಮತಿ ಲಕ್ಷ್ಮಿ, ರುಕ್ಕಯ್ಯ ಪೂಜಾರಿ, ಅಶ್ವಥ್ ಹಾಗೂ ಅವಿರೋಧವಾಗಿ ಜಯವರ್ಮ ಯಂ ಜೈನ್, ಬಾಬು ಮೇರ, ಶಂಕರಗೌಡ ಆಯ್ಕೆಯಾದರು.

Related posts

ಮುದ್ರಾಡಿ ನೆಲ್ಲಿಕಟ್ಟೆ: ಅಂಗಡಿಗೆ ನುಗ್ಗಿ ಕಳ್ಳತನ

Madhyama Bimba

ಕಾಡುಹೊಳೆ ಮರಾಠಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು

Madhyama Bimba

ಗ್ರಾಮ ಪಂಚಾಯತ್ ಉಪಚುನಾವಣೆ: ನಿಷೇಧಾಜ್ಞೆ ಜಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More