Blog

ಪಡುಕುಡೂರ್ ನಿಂದ ಪಾದ ಯಾತ್ರೆ

ಪಡುಕುಡೂರಿನಿಂದ ಮುದ್ರಾಡಿ ಭಕ್ರೆಮಠ ಭದ್ರಕಾಳಿ ದೇವಸ್ಥಾನಕ್ಕೆ ಪಾದಯಾತ್ರೆ


ಹೆಬ್ರಿ : ಪಡುಕುಡೂರು ಗ್ರಾಮದ ಪಾದಯಾತ್ರಾರ್ಥಿಗಳ ವತಿಯಿಂದ ಮಂಗಳವಾರ ಪಡುಕುಡೂರು ಭದ್ರಕಾಳಿ ದೇವಸ್ಥಾನದಿಂದ ಮುದ್ರಾಡಿ ಭಕ್ರೆಮಠ ಭದ್ರಕಾಳಿ ದೇವಸ್ಥಾನಕ್ಕೆ ೯ನೇ ವರ್ಷದ ಪಾದಯಾತ್ರೆ ನಡೆಯಿತು.


ಗ್ರಾಮಸ್ಥರು, ಸಂಘಸಂಸ್ಥೆಗಳ ಸದಸ್ಯರು, ಪ್ರಮುಖರು, ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಪಾಲ್ಗೋಂಡರು. ಪಡುಕುಡೂರು ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.

Related posts

ಕಾರ್ಲೊತ್ಸವ ವಿದ್ಯುದೀಪ ಅಲಂಕಾರ ಉದ್ಘಾಟನೆ

Madhyama Bimba

ದಕ್ಷಿಣ ಕನ್ನಡದ ಶಾಲೆಗಳಿಗೆ ನಾಳೆ ರಜೆ

Madhyama Bimba

ಜನಾರ್ಧನ್ ರಿಗೆ ಅಭಿನಂದನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More