ಮೂಡುಬಿದಿರೆ

ಇರುವೈಲ್‌ನಲ್ಲಿ ಕಾಂಗ್ರೆಸ್ ಸಭೆ: ಮಿಥುನ್ ಭಾಗಿ

 

ಮೂಡುಬಿದಿರೆ: ಯೂತ್ ಕಾಂಗ್ರೆಸ್ ಇರುವೈಲು ಇದರ ಕಾಂಗ್ರೆಸ್ ಬೂತ್ ಸಮಿತಿ ರಚನೆ ಹಾಗೂ ಕಾರ್ಯಕರ್ತರ ಸಮ್ಮಿಳನ ಕಾರ್ಯಕ್ರಮ ಇರುವೈಲ್ ನಲ್ಲಿ ನಡೆಯಿತು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈಯವರು ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಮಹತ್ವ ತಿಳಿಸಿದರು.


ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಕಾಂಗ್ರೆಸ್ ವಕ್ತಾರ ಪದ್ಮಪ್ರಸಾದ್ ಜೈನ್, ಪುರಸಭೆ ಸದಸ್ಯ ಜೊಸ್ಸಿ ಮಿನೇಜೆಸ್, ಪ್ರಮುಖರಾದ ಕುಮಾರ್ ಪೂಜಾರಿ, ಪೂವಪ್ಪ ಸಾಲ್ಯಾನ್, ಜಯರಾಮ್ ಬಂಗೇರ, ಪ್ರವೀಣ್ ಪೂಜಾರಿ, ದಯಾನಂದ್ ಬಂಗೇರ, ಮತ್ತಿತರರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಕಾಂಗ್ರೆಸ್ ಅಭಿಮಾನಿಗಳು ಭಾಗವಹಿಸಿದ್ದರು.

Related posts

ತಂದೆ ತಾಯಿಗಳ ಕನಸನ್ನು ಮಕ್ಕಳು ನನಸಾಗಿಸಬೇಕು- ಯಶೋಧ ಹೊಸುರ ಕೆಎಎಸ್

Madhyama Bimba

ವಾರ್ಷಿಕ ಕ್ರೀಡೋತ್ಸವ -2024-ಮನಸ್ಸು ಮತ್ತು ದೇಹ ಸದೃಢವಾಗಿದ್ದರೆ ಮಾತ್ರ ಸಾಧನೆ ಸಾಧ್ಯ: ಪಿ. ಶ್ರೀಧರ್ ಆಭಿಮತ

Madhyama Bimba

ಸಹಿಷ್ಣುತೆ, ಸಹಾನುಭೂತಿ ಎಲ್ಲಾ ಧರ್ಮಗಳ ಆಧಾರ: ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪ೦ಡಿತಾಚಾರ್ಯವರ್ಯ -ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿ ಸರ್ವಧರ್ಮ ಅರಿವು ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More