ಕಾರ್ಕಳ

ಕಾರ್ಕಳ: ಕುಂಭಮೇಳಕ್ಕೆ ಹೋದವರು ಟ್ರೈನ್ ಅದಲು ಬದಲಾಗಿ ಕಾಣೆ

ಕಾರ್ಕಳ: ಉತ್ತರ ಪ್ರದೇಶದಲ್ಲಿ ನಡೆಯುವ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ತಿಳಿಸಿ ಹೋದವರು ಕಾಣೆಯಾದ ಘಟನೆ ಜ. 25ರಂದು ನಡೆದಿದೆ.


ಕಾರ್ಕಳ ಭಾರತ್ ಬೀಡಿ ಕಾಲೋನಿ ವಿ ಸಿ ರೋಡ್ ಕಾಬೆಟ್ಟುವಿನ ನಿವಾಸಿ ಸುದಾಕರ್ (69) ಕಾಣೆಯಾದವರು.


ಇವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಸುದಾಕರ್ ರವರು ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ತಿಳಿಸಿ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮೂಡುಬಿದ್ರೆ-ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘ- ಅಧ್ಯಕ್ಷರಾಗಿ ಕೆಪಿ. ಸುಚರಿತ ಶೆಟ್ಟಿ ಉಪಾಧ್ಯಕ್ಷರಾಗಿ ಶಶಿಧರ ನಾಯಕ್

Madhyama Bimba

ಕಾರ್ಕಳ ಪುರಸಭಾ ಸದಸ್ಯನಿಂದ ಹಲ್ಲೆ: ಗಂಭೀರ ಸ್ವರೂಪದ ಗಾಯ

Madhyama Bimba

ಮಲ್ಟಿ ಕ್ಯೂಸೈನ್ ಕುಕ್ ತರಬೇತಿ: ಮರು ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More