Blog

ನೀರೆ ವ್ಯಕ್ತಿ ನಾಪತ್ತೆ

ಕಾರ್ಕಳ: ಕಾರ್ಕಳ ತಾಲೂಕು ನೀರೆ ಗ್ರಾಮದ ಪಡುಮಠಬೆಟ್ಟು ಕೀರ್ತನ್‌ (68) ಇವರು ದಿನಾಂಕ 29/03/2024 ರಂದು ಮುಂಬಾಯಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಅಲ್ಲಿಗೆ ಹೋಗದೇ ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಕಾಣೆಯಾಗಿರುತ್ತಾರೆ

  ಈ ಪ್ರಕರಣ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ದಾಖಲಾಗಿರುತ್ತದೆ.

Related posts

ಯುವಕ ಅಪಘಾತಕ್ಕೆ ಬಲಿ – ಪರಿಹಾರಕ್ಕೆ ಮನವಿ

Madhyama Bimba

ಕಾರ್ಕಳಕ್ಕೆ ಬಾಲಿವುಡ್ ನಟರು

Madhyama Bimba

ಅರುಣ್ ಕುಮಾರ್ ಜಾರ್ಕಳರಿಗೆ ಕುಂದೇಶ್ವರ ಸಮ್ಮಾನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More