ಮೂಡುಬಿದಿರೆ

ನಿವೃತ್ತ ಅಂಗನವಾಡಿ ಕಾಯ೯ಕತೆ೯ಗೆ ಗೌರವ

ಮೂಡುಬಿದಿರೆ : ಕಲ್ಲಮುಂಡ್ಕೂರು ಶ್ರೀ ವಿಠೋಭ ರಖುಮಾಯಿ ಮಂದಿರದಲ್ಲಿ ಮಂಗಳವಾರ ನಡೆದ ಏಕಾಹ ಭಜನೆ ಮತ್ತು ವಾರ್ಷಿಕ ಮಂಗಲೋತ್ಸವದ ಸಂದರ್ಭದಲ್ಲಿ ಇತ್ತೀಚೆಗೆ ಸೇವಾ ನಿವೃತ್ತರಾಗಿರುವ ಕಲ್ಲ ಮುಂಡ್ಕೂರಿನ ಅಂಗನವಾಡಿಯ ಕಾಯ೯ಕತೆ೯ ವಿಜಯಾ ಕಾಮತ್ ಅವರಿಗೆ ಸಮಾಜದ ವತಿಯಿಂದ ಗೌರವಿಸಿ ಶುಭ ಹಾರೈಸಲಾಯಿತು.


ಸಮಿತಿಯ ಗಾಯತ್ರಿ ಭಟ್, ಗಣೀಶಭಟ್, ಶುಭಲಕ್ಷ್ಮಿ, ಶಿಲ್ಪಾ ಹಾಗೂ ಶ್ರೀಲಕ್ಷ್ಮಿ ಈ ಸಂದಭ೯ದಲ್ಲಿದ್ದರು.

Related posts

ಜ 21:ಬೋರುಗುಡ್ಡೆ ಶ್ರೀ ಸತ್ಯನಾರಾಯಣ ದೇವಸ್ಥಾನದ ಗರ್ಭಗೃಹ ಶಿಲಾನ್ಯಾಸ

Madhyama Bimba

ಮೂಡುಬಿದಿರೆಯಲ್ಲಿ ಸಮಾಜ ಮಂದಿರ, ಯುವವಾಹಿನಿಯಿಂದ ಬೆದ್ರ ಗೂಡುದೀಪ ಮತ್ತು ರಂಗೋಲಿ

Madhyama Bimba

ಆದರ್ಶ ರಜತ ಮಹೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More