ಶಾಲಾ ಶಿಕ್ಷಣ ಇಲಾಖೆ ಸಕಲೇಶಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಧಿಕಾರಿಗಳ ಕಛೇರಿ, ಸಕಲೇಶಪುರ ಇವರ ಆಶ್ರಯದಲ್ಲಿ ದಿನಾಂಕ 11/12/2025ನೇ ಗುರುವಾರ ಎನ್ .ಕೆ ಗಣಪಯ್ಯ ಶಾಲೆ ಕೌಡಳ್ಳಿ,ಸಕಲೇಶಪುರದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025-26* ರಲ್ಲಿ ಹಿರಿಯ ಶಾಲಾಮಟ್ಟದ ಸ್ಪರ್ದೆಯಲ್ಲಿ ಸಕಲೇಶಪುರ ಪಯೋನಿಯರ್ ಶಾಲೆಯ ವಿಧ್ಯಾರ್ಥಿನಿಯಾದ ಗಣೇಶನಗರ-ಆಚಂಗಿ ಸುಮಿತ್ರ ಬಿ.ಬಿ ಹಾಗೂ ಬಿ.ಬಿ.ವೆದುನಂದನ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರು ಇವರ ಮಗಳಾದ ಎಳನೇ ತರಗತಿಯ ಕುಮಾರಿ ಹಿತಶ್ರೀ.ವಿ ಇವರು. ಧಾರ್ಮಿಕ ಪಠಣ ಸಂಸ್ಕೃತ ವಿಭಾಗದಲ್ಲಿ ಬಾಗವಹಿಸಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ* ವನ್ನು ಪಡೆದಿದ್ದಾರೆ.


