ಹೆಬ್ರಿ ತಾಲ್ಲೂಕಿನ ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಭೇಟಿ ನೀಡಿದರು.

ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ, ವಿದ್ವಾನ್ ರವಿರಾಜ ಉಪಾಧ್ಯಾಯ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ, ಮುಖಂಡ ಸುರೇಶ ಶೆಟ್ಟಿ ಶಿವಪುರ, ವಿವಿಧ ಪ್ರಮುಖರಾದ ರಮೇಶ ಪೂಜಾರಿ ಶಿವಪುರ, ಸುಗಂಧಿ ನಾಯ್ಕ್, ಸುಭಾಶ್ಚಂದ್ರ ನಾಯ್ಕ್, ಗಣೇಶ ಕುಲಾಲ್ ಶಿವಪುರ, ವಿವಿಧ ಪ್ರಮುಖರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
