ಮೂಡುಬಿದಿರೆ

ನಿಡ್ಡೋಡಿ ಬೈಕ್ ಸವಾರ ಸಾವು

ಮೂಡುಬಿದಿರೆ ತಾಲೂಕಿನ ನಿಡ್ಡೋಡಿ ಗ್ರಾಮದ ಕಾನ ಪ್ರದೇಶದಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರೊಬ್ಬರು ಸ್ಥಳದಲ್ಲೇ ಮೃತಪಟ್ಟದ್ದಾರೆ.

ದನ ಅಡ್ಡ ಬಂದ ಹಿನ್ನೆಲೆಯಲ್ಲಿ ವಾಹನ ನಿಯಂತ್ರಕ್ಕೆ ಸಿಗದೆ ಅಫಘಾತಗೊಂಡು ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರು ಉಡುಪಿ ಮೂಲದವರಾಗಿದ್ದು, ಅವರ ಬಳಿ ದೊರೆತ ಚಾಲನಾ ಪರವಾನಗಿಯಲ್ಲಿ ರಂಜಿತ್ ಕುಮಾರ್ ಎಂದು ಹೆಸರು ಇರುವುದಾಗಿ ತಿಳಿದುಬಂದಿದೆ.

Related posts

ಸಿಪ್ರಿಯನ್ ಪಿಂಟೋ ಇನ್ನಿಲ್ಲ

Madhyama Bimba

ಮೂಡುಬಿದಿರೆ ಲಾಡಿಯಲ್ಲಿ ಡಿ.7ರಂದು ‘ಸಮಸ್ತ ಆದರ್ಶ ಮಹಾ ಸಮ್ಮೇಳನ’

Madhyama Bimba

ಬೆಳುವಾಯಿ ಕೋಟೆಬಾಗಿಲು ಶಿರ್ತಾಡಿ  ಜನತೆಗೆ ಹೈ ವೋಲ್ಟೇಜ್ ಎಚ್ಚರಿಕೆ!

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More