ಮೂಡುಬಿದಿರೆ

ಭಜನಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ

ಪಡುಮಾರ್ನಾಡು ಅಚ್ಚರಕಟ್ಟೆ ಶ್ರೀ ಕುಂಭಕಂಠೀಣಿ ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿ ಇದರ ಭಜನಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು.

ವಿಶ್ರಾಂತ ಪೋಸ್ಟ್ ಮಾಸ್ಟರ್ ಜಗತ್ಪಾಲ್ ಎಸ್. ಹೆಗ್ಡೆ, ಬ್ಯಾಗ್ ದಾನಿ ಸುಂದರ ಪೂಜಾರಿ,
ಭಜನಾ ಪರಿಷತ್ ಬೆಳುವಾಯಿ ವಲಯ ಅಧ್ಯಕ್ಷ ಸದಾನಂದ ಕುಲಾಲ್, ಅಚ್ಚರಕಟ್ಟೆ ಶಾಲೆ ಶಿಕ್ಷಕಿ ಶಕುಂತಲ ಶೆಟ್ಟಿ, ಸ್ಥಳೀಯರಾದ ಪ್ರಮೋದ್ ಅಚ್ಚರಕಟ್ಟೆ, ಭಜನಾ ಶಿಕ್ಷಕರಾದ ಶಿವರಾಂ ಕಡಂದಲೆ, ಪ್ರವೀಣ ಪೂಜಾರಿ,
ಕುಂಭಕಂಠಿಣಿ ಮಹಿಳಾ ಭಜನಾಮಂಡಳಿ ಅಧ್ಯಕ್ಷೆ ಸೌಮ್ಯ, ಪ್ರಮುಖರಾದ ರವಿ ಬಡಕೋಡಿ, ಪ್ರವೀಣ್ ಕುಮಾರ್ ಭಾಗವಹಿಸಿದ್ದರು.

ರವಿ ಅಚ್ಚರಕಟ್ಟೆ ನಿರೂಪಣೆಗೈದರು. ಶಿಕ್ಷಕಿ ಮನು ಸ್ವಾಗತಿಸಿದರು. ಸ್ಮಿತಾ ವಂದಿಸಿದರು.

Related posts

ಆಳ್ವಾಸ್‌ನ ಸಾಧ್ವಿ ಪಿ.ವಿ. ರಾಜ್ಯಕ್ಕೆ 4ನೇ ರ್‍ಯಾಂಕ್ 

Madhyama Bimba

ಎಕ್ಸಲೆಂಟ್ ಮೂಡುಬಿದಿರೆ ಶಾಲೆಯ ಸುವರ್ಣ ಸಾಧನೆ: 2025-26ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅಗ್ರ 10 ರ್‍ಯಾಂಕ್‌ಗಳಲ್ಲಿ 9 ವಿದ್ಯಾರ್ಥಿಗಳು

Madhyama Bimba

ಆಕಸ್ಮಿಕ ಬಾವಿಗೆ ಬಿದ್ದ ವೃದ್ಧೆ ಸಾವು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More