Blog

ಮೈಸೂರು ಕಂಬಳದ ಕರೆ ಪರಿಶೀಲನೆ

ಮೈಸೂರು ಕಂಬಳದ ಪೂರ್ವಭಾವಿ ಸಿದ್ಧತೆ ಹಾಗೂ ಕರೆ ಪರಿಶೀಲನೆ*

 

ಕರ್ನಾಟಕ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಮೈಸೂರಿನಲ್ಲಿ ಆಯೋಜಿಸಲಿರುವ ಕಂಬಳದ ಪೂರ್ವಭಾವಿ ಸಿದ್ಧತೆ ಹಾಗೂ ಸ್ಥಳ (ಕರೆ) ಪರಿಶೀಲನೆಯ ಸಭೆಯಲ್ಲಿ ಈ ಕೆಳಗಿನ ಗಣ್ಯರು ಉಪಸ್ಥಿತರಿದ್ದರು:

*ಅಧಿಕಾರಿ ವರ್ಗ:*

– ಶ್ರೀ ಪರಮೇಶ್ – ಡಿ.ಸಿ.ಎಫ್., ಮೈಸೂರು

– ಶ್ರೀ ಸುದರ್ಶನ್ – ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

– ಶ್ರೀ ಪದ್ಮನಾಭ – ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ (PWD)

– ಶ್ರೀ ಭೀಮಪ್ಪ ಲಾಳಿ – ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತಿ

– ಶ್ರೀ ಮಹೇಶ್ ಕುಮಾರ್ – ಯೋಜನಾ ನಿರ್ದೇಶಕರು, ಮೈಸೂರು ನಿರ್ಮಿತಿ ಕೇಂದ್ರ

 

*ಸಮಿತಿ ಪದಾಧಿಕಾರಿಗಳು:*

– ಶ್ರೀ ವಿಜಯಕುಮಾರ್ ಕಂಗಿನಮನೆ – ಕಾರ್ಯದರ್ಶಿ, ರಾಜ್ಯ ಕಂಬಳ ಸಮಿತಿ

– ಶ್ರೀ ಚಂದ್ರಹಾಸ ಸಾಧು ಸನಿಲ್ – ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

– ಶ್ರೀ ಉದಯ ಶೆಟ್ಟಿ ಕಾಂತಾವರ – ಉಪಾಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

– ಶ್ರೀ ಲೋಕೇಶ್ ಶೆಟ್ಟಿ ಮುಚ್ಚೂರು – ಖಜಾಂಚಿ, ರಾಜ್ಯ ಕಂಬಳ ಸಮಿತಿ

Related posts

ಕಾರ್ಕಳದಲ್ಲಿ ಸಾಂಸ್ಕೃತಿಕ ವೈಭವ

Madhyama Bimba

ಮೂಡುಬಿದಿರೆ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ನವೀನ್ ಸಾಲ್ಯಾನ್ ರಿಗೆ ಸನ್ಮಾನ

Madhyama Bimba

ಸುದೀಪ್ ರೈ ಆತ್ಮಹತ್ಯೆ ಪ್ರಕರಣ ಪತ್ನಿ ಸೌಮ್ಯ ಶೆಟ್ಟಿ ಬಂಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More