ಮೈಸೂರು ಕಂಬಳದ ಪೂರ್ವಭಾವಿ ಸಿದ್ಧತೆ ಹಾಗೂ ಕರೆ ಪರಿಶೀಲನೆ*
ಕರ್ನಾಟಕ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಮೈಸೂರಿನಲ್ಲಿ ಆಯೋಜಿಸಲಿರುವ ಕಂಬಳದ ಪೂರ್ವಭಾವಿ ಸಿದ್ಧತೆ ಹಾಗೂ ಸ್ಥಳ (ಕರೆ) ಪರಿಶೀಲನೆಯ ಸಭೆಯಲ್ಲಿ ಈ ಕೆಳಗಿನ ಗಣ್ಯರು ಉಪಸ್ಥಿತರಿದ್ದರು:
*ಅಧಿಕಾರಿ ವರ್ಗ:*
– ಶ್ರೀ ಪರಮೇಶ್ – ಡಿ.ಸಿ.ಎಫ್., ಮೈಸೂರು
– ಶ್ರೀ ಸುದರ್ಶನ್ – ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
– ಶ್ರೀ ಪದ್ಮನಾಭ – ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ (PWD)
– ಶ್ರೀ ಭೀಮಪ್ಪ ಲಾಳಿ – ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತಿ
– ಶ್ರೀ ಮಹೇಶ್ ಕುಮಾರ್ – ಯೋಜನಾ ನಿರ್ದೇಶಕರು, ಮೈಸೂರು ನಿರ್ಮಿತಿ ಕೇಂದ್ರ
*ಸಮಿತಿ ಪದಾಧಿಕಾರಿಗಳು:*
– ಶ್ರೀ ವಿಜಯಕುಮಾರ್ ಕಂಗಿನಮನೆ – ಕಾರ್ಯದರ್ಶಿ, ರಾಜ್ಯ ಕಂಬಳ ಸಮಿತಿ
– ಶ್ರೀ ಚಂದ್ರಹಾಸ ಸಾಧು ಸನಿಲ್ – ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ
– ಶ್ರೀ ಉದಯ ಶೆಟ್ಟಿ ಕಾಂತಾವರ – ಉಪಾಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ
– ಶ್ರೀ ಲೋಕೇಶ್ ಶೆಟ್ಟಿ ಮುಚ್ಚೂರು – ಖಜಾಂಚಿ, ರಾಜ್ಯ ಕಂಬಳ ಸಮಿತಿ
