Blog

ಮಿಯ್ಯಾರು ಬಳಿ ಮನೆಗೆ ಬಡಿದ ಸಿಡಿಲು – 3 ಮಂದಿಗೆ ಗಾಯ

ಇಂದು ರಾತ್ರಿ ಸಿಡಿಲಿನ ಆಘಾತಕ್ಕೆ 3 ಮಂದಿ ಗಾಯಗೊಂಡ ಘಟನೆ ಮಿಯ್ಯಾರುನಿಂದ ವರದಿಯಾಗಿದೆ.

ಮಿಯ್ಯಾರು ಕೈಗಾರಿಕ ಪ್ರಾಂಗಣ ಬಳಿ ಈ ಘಟನೆ ನಡೆದಿದೆ.

ರಾತ್ರಿ ಹೊತ್ತು ಸುಮಾರು 8.30 ಸುಮಾರಿಗೆ ಈ ಘಟನೆ ನಡೆದಿದೆ.

ಕೈಗಾರಿಕಾ ಪ್ರಾಂಗಣ ಬಳಿ ಓರ್ವ ಬಾಲಕ ಹಾಗೂ ಇಬ್ಬರು ಯುವಕರಿಗೆ ಸಿಡಿಲಿನ ಅಘಾತ ದಿಂದ ಗಾಯವಾಗಿದೆ.

ಅವರನ್ನು ತಕ್ಷಣ ಕಾರ್ಕಳ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Related posts

ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ  ಕುಸುಮಾಧರರಿಗೆ ಬೀಳ್ಕೊಡುಗೆ

Madhyama Bimba

ಶಿಲ್ಪಿ ಕೃಷ್ಣ ನಾಯಕ್ ಮೇಲ್ಮನವಿ ತಿರಸ್ಕಾರ

Madhyama Bimba

ಈದುವಿನಲ್ಲಿ ಧರ್ಮಸ್ಥಳ ಸಂಘದ ಸಂಭ್ರಮ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More