Blog

ಉಡುಪಿ ಪೇಜಾವರ ಸ್ವಾಮಿಗಳ ಅವಹೇಳನ -ಉಡುಪಿ ಪೊಲೀಸ್ ಠಾಣೆಗೆ ದೂರು

ಉಡುಪಿ ಪೇಜಾವರ ಸ್ವಾಮಿಜಿಯವರ ಅವಹೇಳನ ಮಾಡಿರುವ
ವಿಜಯಪುರ ಮತಿನ್ ಕುಮಾರ್ ಎಂಬಾತನ ವಿರುದ್ಧ ಹಿಂದು ಜಾಗರಣ ವೇದಿಕೆಯಿಂದ ಉಡುಪಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿದೆ.

ಪೇಜಾವರ ಸ್ವಾಮೀಜಿಯವರಿಗೆ ವೈಯಕ್ತಿಕ ನಿಂದನೆ ಮಾಡುವ ಜೊತೆಗೆ ಬೆದರಿಕೆ ಹಾಕುವ ವಿಡಿಯೋವೊಂದು ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಜಗೋಳಿಯ ಹರೀಶ್ ಕಿಚ್ಚ ದೂರು ದಾಖಲಿಸಿದ್ದಾರೆ.

Related posts

ಸಕಲೇಶಪುರದ  ಯುವಕನ ರೀ ಮಿಕ್ಸ್ ಹಾಡು ಚಂದನ್ ಶೆಟ್ಟಿ ಯು ಟ್ಯೂಬ್ ನಲ್ಲಿ ಪ್ರಸಾರ

Madhyama Bimba

ಕುಕ್ಕುದಕಟ್ಟೆ ಜನನಿ ಟ್ರೋಫಿ

Madhyama Bimba

ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More