Blog

ಸಾಣೂರು ಸೇವಾ ಸಹಕಾರಿ ಸಂಘ: ನಿರ್ದೇಶಕರ ಅವಿರೋಧ ಆಯ್ಕೆ

ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘ ಸಾಣೂರು ಇದರ ಮುಂಬರುವ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ 12 ಮಂದಿ ಸದಸ್ಯರ ಅವಿರೋಧ ಆಯ್ಕೆ ನಡೆಯಿತು.


ಆಡಳಿತ ಮಂಡಳಿ  ಸದಸ್ಯರಾಗಿ ಶ್ರೀಧರ ಸಮಗಾರ, ಉದಯ ಎಸ್. ಕೋಟ್ಯಾನ್, ಶ್ರೀಮತಿ ರಾಧ, ಗಿರೀಶ್ ಅಮೀನ್, ಜಾನ್ ರಿಚಾರ್ಡ್ ಡಿಸಿಲ್ವ, ಚಂದ್ರರಾಜ ಅತಿಕಾರಿ, ನರಸಿಂಹ ಕಾಮತ್, ಪ್ರವೀಣ್ ಶೆಟ್ಟಿ, ರಮೇಶ್ ಶೆಟ್ಟಿ, ಹೆಚ್. ರಘುಚಂದ್ರ ಜೈನ್, ಪ್ರಶಾಂತ್ ನಾಯ್ಕ್, ಶ್ರೀಮತಿ ಫೆಲಿಸಿಯಾ ಫ್ರೆಸಿಲ್ಲಾ ಪಿರೇರಾ ಆಯ್ಕೆಯಾಗಿದ್ದಾರೆ.

Related posts

ಹೆಬ್ರಿಯಲ್ಲಿ ಶಾರದಾ ಪೂಜೆ

Madhyama Bimba

ಬಾವಿಗೆ ಹಾರಿ ಆತ್ಮಹತ್ಯೆ

Madhyama Bimba

ಮುಡಾರು ಬಳಿ ವ್ಯಕ್ತಿ ಮೇಲೆ ಹರಿದ ಕಾರು : ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More