Blog

ರಸ್ತೆ ಅಪಘಾತ – ಶಿವಪುರ ಯುವಕ ಮೃತ್ಯು

ಬೈಕ್ ಹಾಗು ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಶಿವಪುರದ ರಾಹುಲ್ ನಿಧಾನರಾಗಿದ್ದಾರೆ.

ಆರ್ ಎಸ್ ಎಸ್ ಪ್ರಮುಖ್ ಆಗಿದ್ದ ಇವರು ನಿನ್ನೆ ರಾತ್ರಿ ಮುಳ್ಳು ಗುಡ್ಡೆ ಶಾಲೆಯಲ್ಲಿ ನಡೆದ ನಾಟಕವನ್ನು ನೋಡಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಬಲಿ ಆಗಿದ್ದಾರೆ.

ಇವರು ಶಿವಪುರ ಮೂರ್ಸಾಲು ನಿವಾಸಿ ಆಗಿದ್ದು ಬಹಳ ಚಿರ ಪರಿಚಿತರಗಿದ್ದರು

ಶಿವಪುರ ಹಾಲು ಡೇರಿ ಸಮೀಪದ ರಾಂಪುರ ಎಂಬಲ್ಲಿ ಕಾರು ಬೈಕ್ ಅಪಘಾತ ನಡೆದಿತ್ತು

Related posts

ಹೆಬ್ರಿ ಕುಲಾಲ ಸಂಘದ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ

Madhyama Bimba

ಬೇಕಾಗಿದ್ದಾರೆ

Madhyama Bimba

ಮಿಯ್ಯಾರು ಮಹಾ ಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶದ ಆಮಂತ್ರಣ ಪತ್ರಿಕೆ ಹಾಗು ಲಾಂಚನ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More