Blog

ಆವರಣ ಇಲ್ಲದ ಬಾವಿಯಲ್ಲಿ ದನಗಳ ಮಾರಣ ಹೋಮ

ಆವರಣ ಇಲ್ಲದ ಬಾವಿಯೊಳಗೆ ದನಗಳು ಬಿದ್ದು ಪ್ರಾಣ ಕಳೆದು ಕೊಂಡ ಘಟನೆ ವರದಿಯಾಗಿದೆ.

ಮಿಯ್ಯಾರಿನ ಜೋಡು ಕಟ್ಟೆ ಯ ವಾಲ್ಟರ್ ಡಿ ಸೋಜ ಎಂಬವರಿಗೆ ಸೇರಿದ ಮಿಯ್ಯಾರು ಚರ್ಚ್ ಬಳಿ ಇರುವ ಖಾಸಗಿ ಸ್ಥಳದಲ್ಲಿ ಆವರಣ ಇಲ್ಲದ ಬಾವಿಯೊಂದಿದೆ.

ಈ ಬಾವಿಗೆ ಹಂತ ಹಂತವಾಗಿ ದನಗಳು ಬೀಳುತ್ತಿದ್ದು ಸ್ಥಳೀಯರ ಗಮನಕ್ಕೆ ಬಂದಿರಲಿಲ್ಲ.

ಈ ಪರಿಸರದ ದಾಮೋದರ ಆಚಾರ್ಯ ಹಾಗು ಇಬ್ರಾಹಿಂ ಎಂಬವರು ತಮ್ಮ ದನ ಕಾಣೆಯಾದುದನ್ನು ಕಂಡು ಎಲ್ಲಾ ಕಡೆ ಹುಡುಕಾಟ ಮಾಡಿದ್ದಾರೆ. ಆದರೆ ದನಗಳು ಸಿಕ್ಕಿಲ್ಲ.

ಆದರೆ ಸ್ಥಳೀಯ ಪರಿಸರದಲ್ಲಿ ಕೆಟ್ಟ ವಾಸನೆ ಹರಡಲು ಆರಂಭಿಸಿದಾಗ ದನಗಳು ಸತ್ತು ಹೋಗಿರುವುದು ಕಂಡು ಬಂತು ಎಂದು ತಿಳಿದು ಬಂದಿದೆ

Related posts

ಬೈಕ್ ಕಾರು ಅಪಘಾತ

Madhyama Bimba

ಮೇಘ ಸ್ಫೋಟದ ಪ್ರದೇಶಕ್ಕೆ ಮುನಿಯಾಲು ಉದಯ ಶೆಟ್ಟಿ ಭೇಟಿ

Madhyama Bimba

ಮಿಯ್ಯಾರು ಮಹಾ ಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ತಾರಾನಾಥ್ ಕೋಟ್ಯಾನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More