Blog

ಆನೆಕೆರೆ ಬಳಿ ಅಪಘಾತ – ವ್ಯಕ್ತಿ ಮೃತ್ಯು

ಕಾರ್ಕಳ ಆನೆಕೆರೆ ಬಳಿ ಇಂದು ಇನ್ನೊಂದು ಅಪಘಾತ ನಡೆದು ವ್ಯಕ್ತಿಯೋರ್ವರ ಮೃತ್ಯು ಆಗಿದೆ.

ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಹರೀಶ್ ಎಂಬವರ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ ಆಗಿದೆ.

ಈಗಷ್ಟೆ ಘಟನೆ ನಡೆದಿದ್ದು ಇನ್ನಷ್ಟೇ ಘಟನೆ ವಿವರ ತಿಳಿಯ ಬೇಕಿದೆ.

Related posts

ಪಿಣರಾಯಿ ವಿಜಯನ್ ಹಿಂದೂ ಧರ್ಮದ ಶತ್ರು

Madhyama Bimba

ಕಾರ್ಲೊತ್ಸವದಲ್ಲಿ ಜನ ಸಾಗರ

Madhyama Bimba

ನಿಮ್ಮ ವ್ಯವಹಾರ, ವ್ಯಾಪಾರ ಕೆಲಸಕ್ಕೆ ಜನ ಬೇಕೇ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More