ಕಾರ್ಕಳ

ಕಾರ್ಕಳದ ಶಿವತಿ ಕೆರೆ ಬಳಿ ಚೂರಿ ಇರಿತ

ಕಾರ್ಕಳದ ಶಿವತಿ ಕೆರೆ ಬಳಿಯ ಮುಖ್ಯ ರಸ್ತೆಯಲ್ಲಿ ರಿಜ್ವಾನ್ ಎಂಬವರಿಗೆ ಚೂರಿ ಇರಿತ ಮಾಡಲಾಗಿದೆ.

ಕಾರ್ಕಳ ತಾಲ್ಲೂಕು ಕಚೇರಿ ಬಳಿ ಅರ್ಜಿ ಬರೆಯುತ್ತಿದ್ದ ಇವರ ಪತ್ನಿ ಕಳೆದ ಕೆಲವು ತಿಂಗಳ ಹಿಂದೆ ಆತ್ಮ ಹತ್ಯೆ ಮಾಡಿಕೊಂಡಿದ್ದರು.

ಈ ಘಟನೆ ನಡೆಯಲು ಕಾರಣ ತಿಳಿದು ಬಂದಿಲ್ಲ.

Related posts

ಮಾಳದಲ್ಲಿ ನೇಣು ಬಿಗಿದು ಆತ್ಮಹತ್ಯೆ

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಆಡಳಿತ ಮಂಡಳಿ ಚುನಾವಣೆ: ಹಾಲಿ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ನೇತೃತ್ವದ ತಂಡಕ್ಕೆ ಬಹುಮತದ ಗೆಲುವು

Madhyama Bimba

ಶಿವಪುರದ ಪುಪ್ಪರಾಜ್ ಎಂ. ನಾಯಕ್ ಅವರಿಗೆ ಪಿಎಚ್ ಡಿ ಪದವಿ.

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More