ಕಾರ್ಕಳ

ಕಾರ್ಕಳದ ಶಿವತಿ ಕೆರೆ ಬಳಿ ಚೂರಿ ಇರಿತ

ಕಾರ್ಕಳದ ಶಿವತಿ ಕೆರೆ ಬಳಿಯ ಮುಖ್ಯ ರಸ್ತೆಯಲ್ಲಿ ರಿಜ್ವಾನ್ ಎಂಬವರಿಗೆ ಚೂರಿ ಇರಿತ ಮಾಡಲಾಗಿದೆ.

ಕಾರ್ಕಳ ತಾಲ್ಲೂಕು ಕಚೇರಿ ಬಳಿ ಅರ್ಜಿ ಬರೆಯುತ್ತಿದ್ದ ಇವರ ಪತ್ನಿ ಕಳೆದ ಕೆಲವು ತಿಂಗಳ ಹಿಂದೆ ಆತ್ಮ ಹತ್ಯೆ ಮಾಡಿಕೊಂಡಿದ್ದರು.

ಈ ಘಟನೆ ನಡೆಯಲು ಕಾರಣ ತಿಳಿದು ಬಂದಿಲ್ಲ.

Related posts

ರಾಜ್ಯ ಮಟ್ಟದ ರೆಡ್‌ಕ್ರಾಸ್ ಪರೀಕ್ಷೆಗೆ ಆಹ್ವಾನ

Madhyama Bimba

ಜ. 18,19: ಸಾಣೂರು ಯುವಕ ಮಂಡಲಕ್ಕೆ 71ರ ಸಂಭ್ರಮ

Madhyama Bimba

ಅಪ್ರೆಂಟಿಸ್ ತರಬೇತಿ: ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More