ಮೂಡುಬಿದಿರೆ

ಶ್ರೀ ಕ್ಷೇತ್ರಕ್ಕೆ ಇಟ್ಟಲಕ್ಕೆ ಸಾಧ್ವೀ ಸರಸ್ವತಿ ಭೇಟಿ

 

ಜೀರ್ಣೋಧ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಳ್ಳುತ್ತಿರುವ ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರನ ದೇವರ ಸನ್ನಿಧಾನಕ್ಕೆ ಮಧ್ಯಪ್ರದೇಶದ ಮಾತಾಜೀ ಶ್ರೀ ಸಾಧ್ವೀ ಸರಸ್ವತಿಯವರು ಭೇಟಿ ನೀಡಿ ಶುಭ ಹಾರೈಸಿದರು.


ಪಣಪಿಲ ಅರಮನೆ ಮುಖ್ಯಸ್ಥರಾದ ವಿಮಲ್ ಕುಮಾರ್ ಶೆಟ್ಟಿ,ದೇವಸ್ಥಾನ ಸಮಿತಿಯ ಪ್ರಮುಖರಾದ ಮುನಿರಾಜ್ ಹೆಗ್ಡೆ,ಅಶ್ವಥ್ ಪಣಪಿಲ,ಹಿಂದೂ ಜಾಗರಣಾ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ,ಉಧ್ಯಮಿಗಳಾದ ಅಶೋಕ್ ಸುವರ್ಣ ಪಾಲಡ್ಕ, ಮಜಲೋಡಿ ಗುತ್ತು ಹರ್ಷೇಂದ್ರ ಜೈನ್, ರವಿ ಶೆಟ್ಟಿ ದರೆಗುಡ್ಡೆ ಮತ್ತಿತರರು ಭಾಗವಹಿಸಿದ್ದರು.

Related posts

ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಶೈಕ್ಷಣಿಕ ಸಮ್ಮೇಳನ

Madhyama Bimba

ರಾಜೀವ್ ಗಾಂಧಿ ಸಂಕೀರ್ಣದ ಎದುರು ಕೆಎಸ್‌ಆರ್‌ಟಿಸಿ ಬಸ್ ಬೇ

Madhyama Bimba

ಕರಿಂಜೆಯಲ್ಲಿ ಬಸ್ ತಂಗುದಾಣ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More