ಹೆಬ್ರಿ

ಹೆಬ್ರಿ ಗೇರು ಬೀಜ ಫ್ಯಾಕ್ಟರಿಗೆ ರಾಜಸ್ಥಾನದ ಮನ್ನತ್ ಓವರ್ ಸೀಸ್ ಕಂಪನಿ ಹೆಸರಿನಲ್ಲಿ ಲಕ್ಷಾಂತರ ರೂ ವಂಚನೆ

ಸದ್ರಿ ಸಂಸ್ಥೆಯು ಗೇರು ಬೀಜ ತಿರುಳು ತಯಾರಿಸಿ ಮಾರಾಟ ಮಾಡುವ ಘಟಕವಾಗಿದ್ದು ಸದ್ರಿ ಸಂಸ್ಥೆಗೆ ರಾಜಸ್ಥಾನ ಮೂಲದ ಮನ್ನತ್‌ ಓವರ್‌ ಸೀಸ್‌ ಕಂಪೆನಿ ಹೆಸರಿನಲ್ಲಿರವಿ ಲಾಲ್ವಾನಿ ಗೋಪಾಲ ಲಾಲ್ವಾನಿ ಮೋಹನ್‌ ಕನ್ನಯ್ಯ ಲಾಲ್ವಾನಿ ಇವರೆಲ್ಲರೂ ಸದ್ರಿ ಸಂಸ್ಥೆ ಗೆ ಲಕ್ಷಾಂತರ ರೂ ವಂಚನೆ ಮಾಡಿದ್ದು ಇವರೆಲ್ಲರೂ ರಾಜಸ್ಥಾನದವರಾಗಿರುತ್ತಾರೆ

ಇವರು ಎರಡು ಮೂರು ಬಾರಿ ಬೇಟಿ ಮಾಡಿ ಕ್ಯಾಶ್ಯೂ ಕರ್ನಲ್‌ಗಳನ್ನು ತಮಗೆ ಸರಬರಾಜು ಮಾಡಬೇಕಾಗಿ ನ್ಯೂ ರಾ ಮಾನಾಥ್ ಕ್ಯಾಶೂ ಇಂಡಸ್ಟ್ರೀಸ್ ಮುದ್ರಾಡಿ ಮ್ಯಾನೇಜಿಂಗ್ ಪಾರ್ಟನರ್ ಆಗಿದ್ದ ಅನಂತ ಪದ್ಮನಾಭ ಅವರನ್ನು ನಂಬಿಸಿ ವ್ಯವಹಾರ ಮಾಡುತ್ತಿದ್ದು ಮೊದ ಮೊದಲು ಗೇರು ಬೀಜ ಕರ್ನಲ್‌ ತೆಗೆದು ಕೊಂಡಿರುವುದಕ್ಕೆ ಹಣ ಪಾವತಿ ಮಾಡುತ್ತಿದ್ದು

 

ದಿನಾಂಕ 12/05/2023 ರಂದು ವಿವಿದ ಗ್ರೇಡ್‌ನ 5,82,540-00 ಮೌಲ್ಯದ ಗೇರು ಬೀಜ ತಿರುಳನ್ನು ಅವರ ಬೇಡಿಕೆ ಮೇರೆಗೆ ಜಿ,ಎಸ್‌,ಟಿ ಬಿಲ್‌ ಮುಖಾಂತರ ಸರಬರಾಜು ಮಾಡಿದ್ದರು ಆಪಾದಿತರು ಹಣವನ್ನು ನೀಡದೆ ಮೊಬೈಲ್‌ ಸ್ಚಿಚ್ ಆಪ್‌ ಮಾಡಿಕೊಂಡಿದ್ದಾರೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿರುವುದಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮಾದರಿ ತಯಾರಿ ಸ್ಪರ್ಧಾ ಕಾರ್ಯಕ್ರಮ ( Science Expo – 2025 )

Madhyama Bimba

ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ

Madhyama Bimba

ಕಾರ್ಕಳದ ರಸ್ತೆ, ಸೇತುವೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 13 ಕೋಟಿ ರೂಪಾಯಿ ಅನುದಾನ ಬಿಡುಗಡೆ: ಅಭಿವೃದ್ಧಿ ಶೂನ್ಯ ಎನ್ನುತ್ತಿದ್ದ ಸುನೀಲ್ ಕುಮಾರ್,ಗೆ ಕಪಾಳ ಮೋಕ್ಷ‌: ಶುಭದರಾವ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More