ಕಾರ್ಕಳ

ಅತ್ತೂರು ಪದವು: ಚಿನ್ನ ಕಳ್ಳತನ

ಅತ್ತೂರು ಪದವು ಪುಷ್ಪ ಮೂಲ್ಯ ಎಂಬವರ ಮನೆಗೆ ಕಳ್ಳರು ನುಗ್ಗಿ 10 ಪವನ್ ಚಿನ್ನ ಕಳ್ಳತನ ಆಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಇವರ ಮನೆಗೆ ಬೈಕ್ ನಲ್ಲಿ ಗುಜಿರಿ ಖರೀದಿ ಮಾಡಲು ವ್ಯಕ್ತಿಯೋರ್ವ ಬಂದಿದ್ದ.

ಸ್ವಲ್ಪ ಹೊತ್ತಿನಲ್ಲಿ ಮನೆಯಿಂದ ಕಳ್ಳತನ ಆಗಿದೆ. ಸಾಯಂಕಾಲ ಪುಷ್ಪ ಮೂಲ್ಯ ಮನೆಗೆ ಬಂದಾಗ ಮನೆಯ ಬೀಗ ಒಡೆದು ಕಳ್ಳತನ ಆಗಿರುವುದು ತಿಳಿದು ಬಂತು.

ಪೊಲೀಸರು ಈ ಘಟನೆ ಬಗ್ಗೆ ತೀವ್ರ ಶೋಧ ಆರಂಭಿಸಿದ್ದಾರೆ. ಶ್ವಾನ ದಳ ಕೂಡಾ ಸ್ಥಳಕ್ಕೆ ಆಗಮಿಸಿದೆ.

ಬಳೆ 2 ಸರ
ಪಕಳದ ಸರ
ನೆಕ್ಲೆಸ್
ಉಂಗುರ
ಕಿವಿ ಓಲೆ ಜುಮ್ಕಿ
ಮೂಗು ಬೊಟ್ಟು

ಕಾರ್ಕಳದಲ್ಲಿ ಕಳೆದ 3 ವರ್ಷಗಳಿಂದ ನಿರಂತರ ಕಳ್ಳತನ ಆಗುತ್ತಿದೆ. ಕಳ್ಳರು ತಮ್ಮ ಚಾಲಾಕಿ ತನದಿಂದ ಕಳ್ಳತನ ಮಾಡುತ್ತಲೇ ಬಂದಿದ್ದಾರೆ.

Related posts

ಕೆರ್ವಾಶೆ ಗ್ರಾಮ ಪಂಚಾಯತ್ ಉಪಚುನಾವಣೆ

Madhyama Bimba

ಇಎಂಡಬ್ಲ್ಯೂಐ ಮಾರ್ಕೇಟಿಂಗ್ ಒಪಿಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯ 5ನೇ ವರ್ಷದ ವಾರ್ಷಿಕೋತ್ಸವ

Madhyama Bimba

ಕಾರ್ಕಳದ ತೆಳ್ಳಾರು ರಸ್ತೆಯ ಬಳಿ ಪಾದಚಾರಿಗೆ ಬೈಕ್ ಡಿಕ್ಕಿ: ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More