ಕಾರ್ಕಳ

ಅಜೆಕಾರು ಮರ್ಣೆ ನಿವಾಸಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತ್ಯು

 

ಅಜೆಕಾರ: ಮರ್ಣೆ ನಿವಾಸಿ ಚಿಂದು (88) ಇವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಾ. 2 ರಂದು ನಡೆದಿದೆ.

ಪಕ್ಕದ ಮನೆಯಾದ ತನ್ನ ಅಕ್ಕನ ಮನೆಗೆ ಹೋಗಿ ಬರುತ್ತೇನೆ ಎಂದು ತಮ್ಮ ಮಗಳಿಗೆ ತಿಳಿಸಿ ಹೋಗಿದ್ದು, ಕೆಲವು ಗಂಟೆಗೆಯಾದರೂ ಚಿಂದು ಯವರು ವಾಪಾಸ್ಸು ಮನೆಗೆ ಬಾರದೇ ಇದ್ದ ಕಾರಣ, ಹುಡುಕಿದಾಗ ಅಲ್ಲಿಯೇ ಮನೆಯ ಹತ್ತಿರದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾರೆ.

ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

 

Related posts

ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ

Madhyama Bimba

ಕಾರ್ಕಳ: ಪುರಸಭಾ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟ್ಟೊ ಅಧಿಕಾರ ಸ್ವೀಕಾರ

Madhyama Bimba

ಬೆಳುವಾಯಿಯಲ್ಲಿ ಜುಗಾರಿ ಆಟಕ್ಕೆ ಪೊಲೀಸ್ ದಾಳಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More