Blog

ಹೆಬ್ರಿ- ಚಾರ ಗ್ರಾಮದ ನಿವಾಸಿ ಹೃದಯಘಾತದಿಂದ ಮೃತ್ಯು

ಹೆಬ್ರಿ: ನಾರಾಯಣ (44) ಚಾರ ಗ್ರಾಮದವರಗಿದ್ದು ಚಾರ ಸರ್ಕಲ್‌ ಬಳಿ ಅಂಗಡಿ ಮಾಡಿಕೊಂಡಿದ್ದರು.

ಫೆ 04 ರಾತ್ರಿ 8:30 ಗಂಟೆಗೆ ಅಂಗಡಿ ಬಂದ್‌ ಮಾಡಿದ ನಂತರ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರೇ ತನ್ನ ಬೈಕ್ ನಲ್ಲಿ ಹೆಬ್ರಿ ರಾಘವೇಂದ್ರ ಆಸ್ಪತ್ರಗೆ ಬಂದಾಗ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ನಾರಾಯಣ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಪೆರ್ವಾಜೆ ಉಮಾನಾಥ ಪ್ರಭು ನಿಧನ

Madhyama Bimba

ಹೈ ಜಂಪ್ ನಲ್ಲಿ ಚಿನ್ನದ ಪದಕ

Madhyama Bimba

ಜನಾರ್ಧನ್ ರಿಗೆ ಅಭಿನಂದನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More