karkalaಮೂಡುಬಿದಿರೆ

ಹಿಂದುಳಿದ ಜನರ ಅಭಿವೃದ್ಧಿ ಪರ ಬಜೆಟ್ – ಅಭಯಚಂದ್ರ ಜೈನ್

ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗು ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಸರ್ವ ಜಾತಿ ಹಾಗು ಸರ್ವ ಧರ್ಮಿಯ ಕೆಳ ವರ್ಗದ ಜನರಿಗೆ ಹರ್ಷದಾಯಕ ಎಂದು ರಾಜ್ಯದ ಮಾಜಿ ಸಚಿವ ಕೆ ಅಭಯಚಂದ್ರ ಅಭಿಪ್ರಾಯಪಟ್ಟರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಕೆಳ ವರ್ಗದ ಜನರನ್ನು ಉದ್ದೇಶಿಸಿ  ಬಜೆಟ್ ಮಂಡಿಸಲಾಗಿದೆ ಎಂದ ಅವರು ಮುಸ್ಲಿಂ ಮಹಿಳೆಯರ ಶಿಕ್ಷಣ, ಜನರ ಅರೋಗ್ಯಕ್ಕಾಗಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.

ದೇವಸ್ಥಾನಗಳ ಅಭಿವೃದ್ಧಿಗೆ, ಅರ್ಚಕರ ವೇತನ ವೃದ್ಧಿಗೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಬೆಂಗಳೂರು ರಸ್ತೆ ಅಭಿವೃದ್ಧಿ, ಮೆಟ್ರೋ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಅಭಿನಂದನೀಯ ಎಂದು ಹೇಳಿದರು. ಕ್ರೈಸ್ತ ಅಭಿವೃದ್ಧಿ ನಿಗಮ ಮೂಲಕ ಪ್ರಗತಿಗೆ ಸರಕಾರ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದರು.

Related posts

ಬೆಳುವಾಯಿ ಸಹಕಾರಿ ಸಂಘ: ಆಡಳಿತ ಮಂಡಳಿಗೆ ಡಿ. 14ರಂದು ಚುನಾವಣೆ- ನಿಕಟಪೂರ್ವ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಅವಿರೋಧ ಆಯ್ಕೆ

Madhyama Bimba

ಅಮನ್ ಪ್ರಿಯಾಂಶ್ ಗೆ ಭಂಡಾರಿ ಸಂಘದಿಂದ ಸನ್ಮಾನ

Madhyama Bimba

ಡಿ. 29 ರಂದು ಮೂಡುಬಿದಿರೆಯಲ್ಲಿ ಯುವವಾಹಿನಿ 37 ನೇ ಸಮಾವೇಶ- ಸಾಧಕರಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More