ಕಾರ್ಕಳಹೆಬ್ರಿ

ಅಜೆಕಾರಿನಲ್ಲಿ ವ್ಯಕ್ತಿ ನಾಪತ್ತೆ

ಅಜೆಕಾರು: ಅಜೆಕಾರು ಗ್ರಾಮದ ಚೆರಿಯನ್ ಎಂಬವರ ಕೃಷಿ ತೋಟದ ಕೆಲಸಕ್ಕೆ ಬಂದ ವ್ಯಕ್ತಿಯೋರ್ವ ನಾಪತ್ತೆಯಾಗಿದ್ದಾನೆ.


ಜಾರ್ಖಂಡ್ ರಾಜ್ಯದ ಬರದಾ ಖುಂಠಿ ಗುಟುಹಾತು ಎಂಬಲ್ಲಿನ ನಿವಾಸಿ ಬಿಲ್ಕನ್ ಗುಡಿಯಾ(37) ಎಂಬುವವರು ಮಾ. 8 ರಂದು ರಾತ್ರಿ 1.30 ಗಂಟೆಗೆ ಬಂದು ರಾತ್ರಿ ಕೃಷಿ ಶೆಡ್ ನಲ್ಲಿ ಮಲಗಿ ಮಾ.09 ರಂದು ಬೆಳಿಗ್ಗೆ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಇದುವರೆಗೂ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾನೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅಜೆಕಾರು ಮರ್ಣೆ ನಿವಾಸಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತ್ಯು

Madhyama Bimba

ಕಾರ್ಕಳದಲ್ಲಿ ಸ್ಕೂಟಿ- ಕಾರು ಡಿಕ್ಕಿ

Madhyama Bimba

ಡಾ| ಅರುಣ್ ಉಳ್ಳಾಲ್ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ: ರಮಿತಾ ಶೈಲೇಂದ್ರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More