ಕಾರ್ಕಳಹೆಬ್ರಿ

ಅಜೆಕಾರಿನಲ್ಲಿ ವ್ಯಕ್ತಿ ನಾಪತ್ತೆ

ಅಜೆಕಾರು: ಅಜೆಕಾರು ಗ್ರಾಮದ ಚೆರಿಯನ್ ಎಂಬವರ ಕೃಷಿ ತೋಟದ ಕೆಲಸಕ್ಕೆ ಬಂದ ವ್ಯಕ್ತಿಯೋರ್ವ ನಾಪತ್ತೆಯಾಗಿದ್ದಾನೆ.


ಜಾರ್ಖಂಡ್ ರಾಜ್ಯದ ಬರದಾ ಖುಂಠಿ ಗುಟುಹಾತು ಎಂಬಲ್ಲಿನ ನಿವಾಸಿ ಬಿಲ್ಕನ್ ಗುಡಿಯಾ(37) ಎಂಬುವವರು ಮಾ. 8 ರಂದು ರಾತ್ರಿ 1.30 ಗಂಟೆಗೆ ಬಂದು ರಾತ್ರಿ ಕೃಷಿ ಶೆಡ್ ನಲ್ಲಿ ಮಲಗಿ ಮಾ.09 ರಂದು ಬೆಳಿಗ್ಗೆ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಇದುವರೆಗೂ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾನೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಶಾಲಾ ಬಸ್ಸಿನ ಚಾಲಕನಿಗೆ ಹಲ್ಲೆ: ಪ್ರಕರಣ ದಾಖಲು

Madhyama Bimba

ನಾರಾವಿಯಲ್ಲಿ ಸಂತ ಸಮಾಗಮ-ಲೋಕ ಕಲ್ಯಾಣಾರ್ಥ ನಾರಾವಿ ಮಹಾ ಚಂಡಿಕಾ ಯಾಗ – ಕರಾವಳಿಯ ಪರಮ ಪೂಜ್ಯ ನವ ಯತಿವರೇಣ್ಯರ ದಿವ್ಯ ಉಪಸ್ಥಿತಿ

Madhyama Bimba

“ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ “ಕ್ರಿಯೇಟಿವ್ ಆವಿರ್ಭವ” ವಾರ್ಷಿಕೋತ್ಸವ ಕಾರ್ಯಕ್ರಮ”

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More