🔴ಕಾರ್ಕಳದಲ್ಲಿ ಪ್ರಖರ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಇವರಿಂದ ದೇಶಭಕ್ತಿಯ ಮಾತುಗಳು
ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆಯುವ ಪ್ರವೀಣ್ ಕುಮಾರ್ ಶೆಟ್ಟಿ ಇವರು ಸೈನ್ಯದಿಂದ ನಿವೃತ್ತಿಯಾಗಿ ಊರಿಗೆ ಆಗಮಿಸುತ್ತಿರುವ ಹೊತ್ತಿಗೆ ಕಾರ್ಕಳದ ಕುಕ್ಕುಂದೂರು ಮತ್ತು ಕಾರ್ಕಳದ ಜನತೆಯಿಂದ ದೇಶ ಕಾಯೋ ಯೋಧನಿಗೆ ವೀರ ವಂದನ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 14 ಆದಿತ್ಯವಾರ ನಡೆಯಲಿದೆ.
ಆದಿತ್ಯವಾರ ಸಂಜೆ 4:00ಗೆ ಬೆಳ್ಮಣ್ ಪೇಟೆಯಿಂದ ಕುಕ್ಕುಂದೂರು ವಿಜೇತ ವಿಶೇಷ ಶಾಲಾ ಕ್ರೀಡಾಂಗಣವರೆಗೆ ಬೃಹತ್ ವಾಹನ ಜಾಥ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಖರ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಇವರಿಂದ ದೇಶಭಕ್ತಿಯ ಮಾತುಗಳು ನಡೆಯಲಿದೆ.
ರಾತ್ರಿ 6:30 ಗಂಟೆಗೆ ಸರಿಯಾಗಿ ತುಳು ನಾಟಕ ರಂಗದಲ್ಲಿ ಇತಿಹಾಸವನ್ನು ನಿರ್ಮಿಸಿದ ಶಿವ ದೂತೆ ಗುಳಿಗೆ ನಾಟಕ ಪ್ರದರ್ಶನವಾಗಲಿದೆ.
previous post
next post
